Jagathu Kannada News

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ | Children’s Day Essay in Kannada

'  data-src=

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ, Children’s Day Essay in Kannada, Makkala Dinacharane Bagge Prabandha in kannada

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ

ನಮಸ್ತೆ ಆತ್ಮೀಯ ಗೆಳೆಯರೆ, ನಾವಿಂದು ಚರ್ಚಿಸುತ್ತಿರುವ ವಿಷಯ ಮಕ್ಕಳ ದಿನಾಚರಣೆಯ ಬಗ್ಗೆ ಸುದೀರ್ಘವಾಗಿ ತಿಳಿಸಲಿದ್ದೇವೆ. ಮಕ್ಕಳ ದಿನಾಚರಣೆ ಏಕೆ ಆಚರಿಸಲಾಗುತ್ತದೆ, ಯಾವಾಗ ಆಚರಿಸಲಾಗುತ್ತದೆ ಹೇಗೆ ಆಚರಿಸುತ್ತಾರೆ ಅದರ ಮಹತ್ವ, ಮಕ್ಕಳ ದಿನಾಚರಣೆ ದಿನದ ಕಾರ್ಯಕ್ರಮಗಳೇನೂ ಎನ್ನುವ ಬಗ್ಗೆ ಈ ಪ್ರಬಂಧದಲ್ಲಿ ವಿವರಿಸಲಾಗಿದೆ. ಹಾಗಾಗಿ ಈ ಪ್ರಬಂಧವನ್ನು ಸಂಪೂರ್ಣವಾಗಿ ಓದಿ.

Children's Day Essay in Kannada

ಮಕ್ಕಳ ದಿನಾಚರಣೆಯು ಚಿಕ್ಕ ಮಕ್ಕಳಿಗಾಗಿ ಮಿಸಲಾಗಿದೆ. ಈ ದಿನವನ್ನು ಭಾರತ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಸ್ಮರರ್ಣಾತದ ದಿನ ಅಥವಾ ಜನ್ಮದಿನದ ನೆನಪಿಗಾಗಿ ಆಚರಿಸಲಾಗಿದೆ. ನವೆಂಬರ್ 14 ರಂದು  ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ನೆಹರುರವರಿಗೆ ಮಕ್ಕಳೆಂದರೆ ಬಹಳ ಪ್ರೀತಿ ಅದೇ ಕಾರಣಕ್ಕಾಗಿ ನೆಹರು ಜನ್ಮದಿನವನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಲಾಗಿದೆ. ಈ ದಿನ ಮಕ್ಕಳ ಹಕ್ಕು ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ದೇಶದಲ್ಲಿ ಬಾಲಾಕಾರ್ಮಿಕ ವ್ಯವಸ್ಥೆ ಮತ್ತು ಮಕ್ಕಳ ದೌರ್ಜನ್ಯ ಇನ್ನು ನೆಡೆಯುತ್ತಿದೆ. ಮಕ್ಕಳ ದಿನಾಚರಣೆ ಅದನೆಲ್ಲಾ ಕಂಡಿಸುತ್ತದೆ.

ಪಂಡಿತ್ ಜವಾಹರಲಾಲ್ ನೆಹರು ಬಗ್ಗೆ:

ನವೆಂಬರ್ 14, 1889ರಂದು ಅಲಹಾಬಾದ್ನಲ್ಲಿ ಜವಾಹರ ಲಾಲ್‌ ನೆಹರು ಜನಿಸಿದರು. ತಂದೆ ಶ್ರೀ ಮೋತಿಲಾಲ್ ನೆಹರು, ತಾಯಿ ಸ್ವರೂಪ್ ರಾಣಿ. ಖಾಸಗಿ ಶಿಕ್ಷಕರಿಂದ ಅವರು ಆರಂಭಿಕ ಶಿಕ್ಷಣವನ್ನುಮನೆಯಲ್ಲೇ ಪಡೆದರು. 15 ನೆ ವಯಸ್ಸಿನಲ್ಲಿಇಂಗ್ಲೆಂಡಿಗೆ ತೆರಳಿದರು. ನಂತರ ಅಲ್ಲಿಂದ ಹ್ಯಾರೊಗೆ ತೆರಳಿ ಕೇಂಬ್ರಿಡ್ಜ್ ವಿಶ್ವಿದ್ಯಾಲಯ ಸೇರಿದರು. ನೈಸರ್ಗಿಕ ವಿಜ್ಞಾನದಲ್ಲಿ ಪದವಿ ಪಡೆದರು. 1912ರಲ್ಲಿ ಭಾರತಕ್ಕೆ ಮರಳಿ ರಾಜಕೀಯಕ್ಕೆ ಸೇರಿದರು. ಬ್ರಿಟೀಷ್‌ ಆಳ್ವಿಕೆಗೆ ಒಳಗಾಗಿದ್ದ ರಾಷ್ಟ್ರಗಳ ಹೋರಾಟಗಳ ಕುರಿತು ವಿದ್ಯಾರ್ಥಿಯಾಗಿದ್ದಗಲೇ ಅವರು ಆಸಕ್ತಿ ಬೆಳೆಸಿಕೊಂಡಿದ್ದರು. ಅನಿವಾರ್ಯವಾಗಿ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅವರನ್ನು ಕರೆತರಲಾಯಿತು..

1916ರಲ್ಲಿ ಅವರು ಮೊದಲ ಬಾರಿಗೆ ಮಹಾತ್ಮಾ ಗಾಂಧಿಯವರನ್ನು ಭೇಟಿಯಾಗಿ ಅವರಿಂದ ಅತೀವ ಸ್ಪೂರ್ತಿಗೊಳಗಾದರು. ಪ್ರತಾಪಗರ್ ಜಿಲ್ಲೆಯಲ್ಲಿ 1920ರಲ್ಲಿ ಮೊದಲ ಕಿಸಾನ್ ಯಾತ್ರೆಯನ್ನು ಆಯೋಜಿಸದರು. 1920-1922ರ ಅಸಹಕಾರ ಚಳುವಳಿಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಯಿತು.

ನಂತರ ಪಂಡಿತ್ ಜವಾಹರಲಾಲ್ ನೆಹರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾದರು. 1926ರಲ್ಲಿ ಅವರು ಬೆಲ್ಜಿಯಮ್, ಜರ್ಮನಿ ಮುಂತಾದ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಿದರು. ಇಂಡಿಯನ್ ನಾಷನಲ್ ಕಾಂಗ್ರೆಸ್ನಲ್ಲಿ ಅಧಿಕೃತ ಪ್ರತಿನಿಧಿಯಾಗಿ ಬ್ರುಸೆಲ್ಸ್ನಲ್ಲಿ ಭಾಗವಹಿಸಿದರು. ಸೈಮನ್ ಕಮಿಷನ್ನ ವಿರುದ್ಧ 1928ರಲ್ಲಿ ಹೋರಾಟದಲ್ಲಿ ನೇತೃತ್ವ ವಹಿಸಿ ಲಕ್ನೋದಲ್ಲಿ ಲಾಠಿ ಚಾರ್ಜ್ಗೆ ಒಳಗಾದರು. ಅದೇ ವರ್ಷ ಭಾರತವನ್ನು ಬ್ರಿಟಿಷರಿಂದ ಬೇರ್ಪಡಿಸುವ ಗುರಿ ಹೊಂದಿದ್ದ ‘ ಇಂಡಿಪೆಂಡೆನ್ಸ್ ಫಾರ್ ಇಂಡಿಯಾ ಲೀಗ್ ’ನ್ನು ನೆಹರು ಸ್ಥಾಪಿಸಿದರು ಮತ್ತು ಅದರ ಕಾರ್ಯದರ್ಶಿಯಾದರು. ಇವರು ಭಾರತದ ದೇಶದ ಮೊದಲ ಪ್ರಧಾನಿಯಾಗಿದ್ದರು.

ಮಕ್ಕಳ ದಿನಾಚರಣೆ ಮಹತ್ವ:

ನೆಹರೂ ಮಕ್ಕಳ ಬಗ್ಗೆ ತುಂಬ ಪ್ರೀತಿಯನ್ನು ಹೊಂದಿದ್ದರು ಮತ್ತು ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಮತ್ತು ರಾಷ್ಟ್ರದ ಭವಿಷ್ಯದ ಸೃಷ್ಟಿಕರ್ತರು ಎಂದು ಪರಿಗಣಿಸಿದ್ದರು. ರಾಷ್ಟ್ರದ ಭವಿಷ್ಯವನ್ನು ಉಳಿಸಿಕೊಳ್ಳಬೇಕಾದರೆ ಮಕ್ಕಳ ಭವಿಷ್ಯವನ್ನು ಉತ್ತಮ ದಿಕ್ಕಿನಲ್ಲಿ ನಿರ್ಮಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ನೆಹರುಗೆ ಮಕ್ಕಳ ಮೇಲಿದ್ದ ಪ್ರೀತಿಯನ್ನು ನೋಡಿ ನಮ್ಮ ಭೂಮಿ ಅವರ ಜನ್ಮದಿನವನ್ನು ಮಕ್ಕಳ ದಿನವೆಂದು ನೆನಪಿಸಿಕೊಳ್ಳಲು ಪ್ರಾರಂಭಿಸಿದರು. ಮಕ್ಕಳ ದಿನಾಚರಣೆಯ ಮುಖ್ಯ ಉದ್ದೇಶ ಭಾರತದ ಎಲ್ಲಾ ನಾಗರಿಕರಿಗೆ ಶಿಕ್ಷಣ, ಮಕ್ಕಳಿಗೆ ಹಕ್ಕುಗಳನ್ನು ನೀಡುವ ಬಗ್ಗೆ ಅರಿವು ಮೂಡಿಸುವುದು. ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಬೆಳೆಸುವುದು ಮತ್ತು ಆದ್ದರಿಂದ ಮಕ್ಕಳ ಭವಿಷ್ಯವನ್ನು ಸುಸಂಘಟಿತ ಮತ್ತು ರಾಷ್ಟ್ರವನ್ನು ಅಭಿವೃದ್ಧಿಪಡಿಸುವುದು. ರಾಷ್ಟ್ರದ ಅಭಿವೃದ್ಧಿ ಶಾಲೆಯಲ್ಲಿದೆ, ನಮ್ಮ ಮಕ್ಕಳೆ ದೇಶದ ಸಂಪತ್ತು. ಮಕ್ಕಳನ್ನು ರಕ್ಷಿಸಿ ಅವರ ಭವಿಷ್ಯವನ್ನು ಅಭಿವೃದ್ಧಿಪಡಿಸಿ.

ಮಹಿಳಾ ಸಬಲೀಕರಣ ಪ್ರಬಂಧ | Women Empowerment Essay In Kannada

ತ್ಯಾಜ್ಯ ವಸ್ತುಗಳ ಮರುಬಳಕೆ ಪ್ರಬಂಧ | Waste Material Recycling…

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ | Rashtriya Bhavaikyathe…

ಮಕ್ಕಳ ದಿನಾಚರಣೆ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮಗಳು:

ಮಕ್ಕಳ ದಿನಾಚರಣೆಯನ್ನು ಹಲವಾರು ರೀತಿಯಲ್ಲಿ ಆಚರಿಸಲಾಗುತ್ತದೆ. ಶಾಲೆಗಳಲ್ಲಿ ಬಹಳ ವಿಶೇಷವಾಗಿ ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಮಕ್ಕಳಿಗೆ ಆನಂದಿಸಲು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ ಮತ್ತು ಸ್ಪರ್ಧೆಗಳನ್ನುಕೂಡ ನಡೆಸಲಾಗುತ್ತದೆ. ಆ ದಿನ ಪಂಡಿತ್ ಜವಾಹರಲಾಲ್ ನೆಹರು ಅವರ ಭಾವ ಚಿತ್ರಕ್ಕೆ ಶ್ರದ್ದಾಂಜಲಿ ಅರ್ಪಿಸಲಾಗುತ್ತದೆ. ಮಕ್ಕಳ ದಿನಾಚರಣೆಯು ಮಕ್ಕಳೀಗಾಗಿಯೆ ಮೀಸಲಾಗಿದೆ. ಫೋರ್ಸ್ ಲೇಬರ್ ಆಕ್ಟ್ ಅಡಿಯಲ್ಲಿ ಬಾಲಕಾರ್ಮಿಕತೆಯಿಂದ ಮುಕ್ತಗೊಳಿಸಲಾಗಿದೆ. ಆದರೆ ಇನ್ನು ಬಾಲಕಾರ್ಮಿಕರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಯುತ್ತಲೆ ಇದೆ. ಈ ಆಕ್ಟಗೆ ಅಭಿವೃದ್ಧಿ ಗುರುತನ್ನು ನೀಡಲು ನಾವು ಇನ್ನೂ ವಿಫಲರಾಗಿದ್ದೇವೆ. ಮಕ್ಕಳ ಭವಿಷ್ಯ ಉಳಿಸುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ ಅದು ಇಲ್ಲರ ಕರ್ತವ್ಯವಾಗಿದೆ.

ಮಕ್ಕಳ ದಿನಾಚರಣೆಯಂದು ಮಕ್ಕಳಿಗೆ ಬಹಳ ಸಂತೋಷ. ಸಂಬ್ರಮದಿಂದ ಅವರೆಲ್ಲಾ ಬಂದು ಶಾಲೆಗಳಲ್ಲಿ ಆ ದಿನ ನಡೆಯವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯಕ್ರಮದ ಕೇಂದ್ರ ಬಿಂದುಗಳಾಗಿರುತ್ತಾರೆ. ಅವರೆ ಆ ದಿನದ ಮೆರುಗು, ಮತ್ತು ಅವರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸ್ಫರ್ಧೆಗಳನ್ನು ನೆಡೆಸಲಾಗುತ್ತದೆ. ಸ್ಫರ್ಧೆಗಳಲ್ಲಿ ವಿಜೆತರಾದವರಿಗೆ ಪ್ರಶಸ್ತಿ ವಿತರಿಸಿ ಗೌರವಿಸಲಾಗುತ್ತದೆ. ಮಕ್ಕಳಿಗೆಲ್ಲಾಆ ದಿನ ಸಿಹಿ ಹಂಚಿ ಮತ್ತು ಸಿಹಿ ತಿಂದು ಸಂಭ್ರಮಿಸಲಾಗುತ್ತದೆ. ಮಕ್ಕಳ ಬಗ್ಗೆ ಮತ್ತು ಅವರ ಹಕ್ಕುಗಳ ಬಗ್ಗೆ ಭಾಷಣ ಮಾಡಲಾಗುತ್ತದೆ. ಸಭೆಗೆ ಗಣ್ಯ ವಕ್ತಿಗಳನ್ನು ಆಹ್ವನಿಸಲಾಗುತ್ತದೆ. ಅಂಧಕಾರದಲ್ಲಿ ಸಾಗುತ್ತಿರುವ ಮಕ್ಕಳಿಗಾಗಿ ಅವರ ಏಳಿಗೆಗಾಗಿ ಪ್ರಯತ್ನಿಸಬೇಕು

ಮಕ್ಕಳಗೆ ಮಕ್ಕಳ ದಿನಾಚರಣೆಯ ಅವಶ್ಯಕತೆ ಇದೆ. ಮಕ್ಕಳಿಗೆ ಶಾಲೆಗಳು ಮಾತ್ರವಲ್ಲದೆ ಸಮಾಜದಲ್ಲಿ ವಾಸಮಾಡುವ ಪ್ರತಿಯೊಂದು ಮಗುವಿಗು ಮಕ್ಕಳ ದಿನಾಚರಣೆ ಅಗತ್ಯವಿದೆ. ಅವರು ಸರಿಯಾಗಿ ಜೀವನವನ್ನು ನಡೆಸಲು ಸಮಾನತೆಯನ್ನು ಹೊಂದಿದ್ದಾರೆ. ಏಕೆಂದರೆ ಮಕ್ಕಳು ಸಮಾಜದ ಭವಿಷ್ಯ ಎಂದು ಪರಿಗಣಿಸಲಾಗುತ್ತದೆ ಮತ್ತು ಅವರು ಬಾಲ್ಯದಿಂದಲೇ ತಮ್ಮ ಹಕ್ಕು ಮತ್ತು ಹೊಣೆಗಾರಿಕೆಗಳ ಬಗ್ಗೆ ಜಾಗೃತರಾಗಿರಬೇಕು. ಅವರು ಅನುಭವಿಸುವ ಶೋಷಣೆಯ ವಿರುದ್ಧ ಅವರು ಧ್ವನಿಯೆತ್ತಬಹುದು. ಆದ್ದರಿಂದ ಮಕ್ಕಳ ದಿನಾಚರಣೆಯಂದು ಮಕ್ಕಳಿಗೆ ಸೇವೆ ಸಲ್ಲಿಸುವುದು ಮಾತ್ರವಲ್ಲದೆ ಪ್ರತಿ ದಿನವೂ ಅವರ ಯೋಗಕ್ಷೇಮ ಮತ್ತು ಪ್ರಯೋಜನಕ್ಕಾಗಿ ಮತ್ತು ಅವರ ಕನಸುಗಳನ್ನು ಸುರಕ್ಷಿತವಾಗಿ ಸಾಧಿಸಲು ಸಹಾಯ ಮಾಡಬೇಕು.

ಮಕ್ಕಳ ದಿನಾಚರಣೆ ನಮ್ಮ ರಾಷ್ಟ್ರದ ಮುಂಬರುವ ಪೀಳಿಗೆಯ ಹಕ್ಕುಗಳ ಅರಿವು ದಾಖಲಿಸಲಾದ ಅಸಾಧಾರಣ ದಿನವಾಗಿದೆ. ಭಾರತ ಒಂದು ಅಭಿವೃದ್ಧಿಶೀಲ ರಾಷ್ಟ್ರವಾಗಿದೆ. ಬಾಲ ಕಾರ್ಮಿಕರು ಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸದೆ ಶೋಷಣೆ ಮಾಡುವ ಘಟನೆಗಳು ನಿಯಮಿತವಾಗಿ ನಡೆಯುತ್ತಲೆ ಇವೆ. ಮಕ್ಕಳ ಮೂಲಭೂತ ಹಕ್ಕು ಕರ್ತವ್ಯಗಳ ಬಗ್ಗೆ ಮಕ್ಕಳಷ್ಟೇ ಅಲ್ಲದೆ ಮಕ್ಕಳ ಪೋಷಕರು ಕೂಡ ಅದರ ಬಗ್ಗೆ ಮಾಹಿತಿ ತಿಳಿದುಕೊಂಡು ಮಕ್ಕಳಿಗು ಅದರ ಬಗ್ಗೆ ಅರಿವು ಮೂಡಿಸಬೇಕು.

1.ಮಕ್ಕಳ ದಿನಾಚರಣೆಯನ್ನು ಯಾವ ದಿನದಂದು ಆಚರಿಸಲಾಗುತ್ತದೆ?

ನವೆಂಬರ್ 14 ರಂದು  ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ.

2.ಪಂಡಿತ್ ಜವಾಹರಲಾಲ್ ನೆಹರು ಎಲ್ಲಿ ಜನಿಸಿದರು?

ಅಲಹಾಬಾದ್ನಲ್ಲಿ ಜವಾಹರ ಲಾಲ್‌ ನೆಹರು ಜನಿಸಿದರು.

ಇತರೆ ವಿಷಯಗಳು

ಕುವೆಂಪು ಅವರ ಬಗ್ಗೆ ಪ್ರಬಂಧ

ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಪ್ರಬಂಧ  

ಮತದಾನ ಜಾಗೃತಿ ಪ್ರಬಂಧ

ಬಡತನದ ಬಗ್ಗೆ ಪ್ರಬಂಧ

'  data-src=

ಸರ್ ಎಂ ವಿಶ್ವೇಶ್ವರಯ್ಯ ಅವರ ಬಗ್ಗೆ ಪ್ರಬಂಧ | Sir M Visvesvaraya Essay in Kannada

ಸುಭಾಷ್ ಚಂದ್ರ ಬೋಸ್ ಅವರ ಪ್ರಬಂಧ | Subhash Chandra Bose Essay in Kannada

ತ್ಯಾಜ್ಯ ವಸ್ತುಗಳ ಮರುಬಳಕೆ ಪ್ರಬಂಧ | Waste Material Recycling Essay in…

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ | Rashtriya Bhavaikyathe Prabandha in…

ಗಾಂಧಿ ಜಯಂತಿ ಪ್ರಬಂಧ | Gandhi Jayanti Essay in Kannada

Your email address will not be published.

Save my name, email, and website in this browser for the next time I comment.

HindiVyakran

  • नर्सरी निबंध
  • सूक्तिपरक निबंध
  • सामान्य निबंध
  • दीर्घ निबंध
  • संस्कृत निबंध
  • संस्कृत पत्र
  • संस्कृत व्याकरण
  • संस्कृत कविता
  • संस्कृत कहानियाँ
  • संस्कृत शब्दावली
  • पत्र लेखन
  • संवाद लेखन
  • जीवन परिचय
  • डायरी लेखन
  • वृत्तांत लेखन
  • सूचना लेखन
  • रिपोर्ट लेखन
  • विज्ञापन

Header$type=social_icons

  • commentsSystem

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ, "Kannada Essay on Children's Day / Pandit Jawaharlal Nehru", "ಪಂಡಿತ್ ಜವಾಹರಲಾಲ್ ನೆಹರು ಬಗ್ಗೆ ಪ್ರಬಂಧ"

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ, "Kannada Essay on Children's Day / Pandit Jawaharlal Nehru", "ಪಂಡಿತ್ ಜವಾಹರಲಾಲ್ ನೆಹರು ಬಗ್ಗೆ ಪ್ರಬಂಧ" ಜವಾಹರಲಾಲರ ಜನ್ಮದಿನ 14 ನವೆಂಬರ್ 1889. ರಾಷ್ಟ್ರದಲ್ಲಿ ಅದನ್ನು 'ಮಕ್ಕಳ ದಿನ' ಎಂದು ಆಚರಿಸಲಾಗುವುದು. ಮಕ್ಕಳ ಪಾಲಿಗೆ ಆ ಹಿರಿಯ ವ್ಯಕ್ತಿ ಚಾಚಾ ನೆಹರು'. ಮಕ್ಕಳ ಜೊತೆ ಇರುವುದು, ಅವರೊಡನೆ ಮಾತಾಡುವುದು, ಅವರೊಂದಿಗೆ ಆಟವಾಡುವುದು ಜವಾಹರರಿಗೆ ತುಂಬ ಪ್ರಿಯವಾಗಿತ್ತು. ಕಾಶ್ಮೀರ, ಜವಾಹರರ ಪೂರ್ವಿಕರ ನಾಡು. ತಂದೆ ಮೋತಿಲಾಲರು. ತಿಂಗಳಿಗೆ ಅರ್ಧಲಕ್ಷ ರೂಪಾಯಿ ವರಮಾನವಿದ್ದ ಪ್ರಸಿದ್ದ ನ್ಯಾಯವಾದಿ, ತಾಯಿ ಸ್ವರೂಪರಾಣಿ, ಸಾದ್ವಿಮಣಿ, ದೈವಭಕ್ತಿ, ಜವಾಹರ ಇವರ ಒಬ್ಬನೇ ಮಗ. 14ನೇ ವಯಸ್ಸಿನಲ್ಲೇ ಹುಡುಗ ಇಂಗ್ಲೆಂಡಿಗೆ ವಿದ್ಯಾಭ್ಯಾಸಕ್ಕೆ ಹೋದ. Read also : Essay on Rajendra Prasad in Kannada Language, Dr. Sarvapalli Radhakrishnan Biography in Kannada Language

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ, "Kannada Essay on Children's Day / Pandit Jawaharlal Nehru", "ಪಂಡಿತ್ ಜವಾಹರಲಾಲ್ ನೆಹರು ಬಗ್ಗೆ ಪ್ರಬಂಧ"

100+ Social Counters$type=social_counter

  • fixedSidebar
  • showMoreText

/gi-clock-o/ WEEK TRENDING$type=list

  • गम् धातु के रूप संस्कृत में – Gam Dhatu Roop In Sanskrit गम् धातु के रूप संस्कृत में – Gam Dhatu Roop In Sanskrit यहां पढ़ें गम् धातु रूप के पांचो लकार संस्कृत भाषा में। गम् धातु का अर्थ होता है जा...
  • दो मित्रों के बीच परीक्षा को लेकर संवाद - Do Mitro ke Beech Pariksha Ko Lekar Samvad Lekhan दो मित्रों के बीच परीक्षा को लेकर संवाद लेखन : In This article, We are providing दो मित्रों के बीच परीक्षा को लेकर संवाद , परीक्षा की तैयार...

' border=

RECENT WITH THUMBS$type=blogging$m=0$cate=0$sn=0$rm=0$c=4$va=0

  • 10 line essay
  • 10 Lines in Gujarati
  • Aapka Bunty
  • Aarti Sangrah
  • Akbar Birbal
  • anuched lekhan
  • asprishyata
  • Bahu ki Vida
  • Bengali Essays
  • Bengali Letters
  • bengali stories
  • best hindi poem
  • Bhagat ki Gat
  • Bhagwati Charan Varma
  • Bhishma Shahni
  • Bhor ka Tara
  • Boodhi Kaki
  • Chandradhar Sharma Guleri
  • charitra chitran
  • Chief ki Daawat
  • Chini Feriwala
  • chitralekha
  • Chota jadugar
  • Claim Kahani
  • Dairy Lekhan
  • Daroga Amichand
  • deshbhkati poem
  • Dharmaveer Bharti
  • Dharmveer Bharti
  • Diary Lekhan
  • Do Bailon ki Katha
  • Dushyant Kumar
  • Eidgah Kahani
  • Essay on Animals
  • festival poems
  • French Essays
  • funny hindi poem
  • funny hindi story
  • German essays
  • Gujarati Nibandh
  • gujarati patra
  • Guliki Banno
  • Gulli Danda Kahani
  • Haar ki Jeet
  • Harishankar Parsai
  • hindi grammar
  • hindi motivational story
  • hindi poem for kids
  • hindi poems
  • hindi rhyms
  • hindi short poems
  • hindi stories with moral
  • Information
  • Jagdish Chandra Mathur
  • Jahirat Lekhan
  • jainendra Kumar
  • jatak story
  • Jayshankar Prasad
  • Jeep par Sawar Illian
  • jivan parichay
  • Kashinath Singh
  • kavita in hindi
  • Kedarnath Agrawal
  • Khoyi Hui Dishayen
  • Kya Pooja Kya Archan Re Kavita
  • Madhur madhur mere deepak jal
  • Mahadevi Varma
  • Mahanagar Ki Maithili
  • Main Haar Gayi
  • Maithilisharan Gupt
  • Majboori Kahani
  • malayalam essay
  • malayalam letter
  • malayalam speech
  • malayalam words
  • Mannu Bhandari
  • Marathi Kathapurti Lekhan
  • Marathi Nibandh
  • Marathi Patra
  • Marathi Samvad
  • marathi vritant lekhan
  • Mohan Rakesh
  • Mohandas Naimishrai
  • MOTHERS DAY POEM
  • Narendra Sharma
  • Nasha Kahani
  • Neeli Jheel
  • nursery rhymes
  • odia letters
  • Panch Parmeshwar
  • panchtantra
  • Parinde Kahani
  • Paryayvachi Shabd
  • Poos ki Raat
  • Portuguese Essays
  • Punjabi Essays
  • Punjabi Letters
  • Punjabi Poems
  • Raja Nirbansiya
  • Rajendra yadav
  • Rakh Kahani
  • Ramesh Bakshi
  • Ramvriksh Benipuri
  • Rani Ma ka Chabutra
  • Russian Essays
  • Sadgati Kahani
  • samvad lekhan
  • Samvad yojna
  • Samvidhanvad
  • Sandesh Lekhan
  • sanskrit biography
  • Sanskrit Dialogue Writing
  • sanskrit essay
  • sanskrit grammar
  • sanskrit patra
  • Sanskrit Poem
  • sanskrit story
  • Sanskrit words
  • Sara Akash Upanyas
  • Savitri Number 2
  • Shankar Puntambekar
  • Sharad Joshi
  • Shatranj Ke Khiladi
  • short essay
  • spanish essays
  • Striling-Pulling
  • Subhadra Kumari Chauhan
  • Subhan Khan
  • Suchana Lekhan
  • Sudha Arora
  • Sukh Kahani
  • suktiparak nibandh
  • Suryakant Tripathi Nirala
  • Swarg aur Prithvi
  • Tasveer Kahani
  • Telugu Stories
  • UPSC Essays
  • Usne Kaha Tha
  • Vinod Rastogi
  • Vrutant lekhan
  • Wahi ki Wahi Baat
  • Yahi Sach Hai kahani
  • Yoddha Kahani
  • Zaheer Qureshi
  • कहानी लेखन
  • कहानी सारांश
  • तेनालीराम
  • मेरी माँ
  • लोककथा
  • शिकायती पत्र
  • हजारी प्रसाद द्विवेदी जी
  • हिंदी कहानी

RECENT$type=list-tab$date=0$au=0$c=5

Replies$type=list-tab$com=0$c=4$src=recent-comments, random$type=list-tab$date=0$au=0$c=5$src=random-posts, /gi-fire/ year popular$type=one.

  • अध्यापक और छात्र के बीच संवाद लेखन - Adhyapak aur Chatra ke Bich Samvad Lekhan अध्यापक और छात्र के बीच संवाद लेखन : In This article, We are providing अध्यापक और विद्यार्थी के बीच संवाद लेखन and Adhyapak aur Chatra ke ...

' border=

Join with us

Footer Logo

Footer Social$type=social_icons

  • loadMorePosts
  • Photogallery
  • हिन्दी
  • தமிழ்
  • മലയാളം
  • తెలుగు
  • मराठी
  • ગુજરાતી
  • kannada News
  • Childrens Day History Importance And Speech Tips In Kannada

Children's Day 2023: ನವೆಂಬರ್ 14 ರಂದು ಮಕ್ಕಳ ದಿನಾಚರಣೆ.,ಇತಿಹಾಸ, ಮಹತ್ವ, ಭಾಷಣಕ್ಕೆ ಟಿಪ್ಸ್‌ ಇಲ್ಲಿದೆ..

Childrens day speech 2023 : ನವೆಂಬರ್ 14 ರಂದು ಮಕ್ಕಳ ದಿನಾಚರಣೆ. ಈ ದಿನವನ್ನು ಭಾರತದಲ್ಲಿ ಏಕೆ ಆಚರಣೆ ಮಾಡಲಾಗುತ್ತದೆ. ಇದರ ಮಹತ್ವವೇನು, ಇತಿಹಾಸ ಹಾಗೂ ಭಾಷಣಕ್ಕೆ ಸಲಹೆಗಳನ್ನು ಇಲ್ಲಿ ತಿಳಿಸಲಾಗಿದೆ., ಹೈಲೈಟ್ಸ್‌:.

  • ನವೆಂಬರ್ 14 ಕ್ಕೆ ಮಕ್ಕಳ ದಿನಾಚರಣೆ.
  • ಜವಾಹರಲಾಲ್‌ ನೆಹರು ರವರ ಜನ್ಮ ದಿನ ಆಚರಣೆಯಂದು ಈ ದಿನಾಚರಣೆ.
  • ಈ ದಿನದ ಇತಿಹಾಸ, ಮಹತ್ವವನ್ನು ಇಲ್ಲಿ ತಿಳಿಯಬಹುದು.
  • ರೈಲ್ವೆ ಯಿಂದ 1376 ಹುದ್ದೆ ನೇಮಕಾತಿಗೆ ಅಧಿಸೂಚನೆ
  • NIT ಕರ್ನಾಟಕ 100 ಬೋಧಕ ಹುದ್ದೆ ನೇಮಕ
  • 10ನೇ ಕ್ಲಾಸ್ ಪಾಸಾದವರಿಗೆ 5000 ಹುದ್ದೆ
  • ರೈಲ್ವೆ ಇಂದ 7951 ಹುದ್ದೆಗೆ ಅರ್ಜಿ ಆಹ್ವಾನ

We use cookies and other tracking technologies to provide services in line with the preferences you reveal while browsing the Website to show personalize content and targeted ads, analyze site traffic, and understand where our audience is coming from in order to improve your browsing experience on our Website. By continuing to browse this Website, you consent to the use of these cookies. If you wish to object such processing, please read the instructions described in our privacy policy / cookie policy .

  • kannadadeevige.in
  • Privacy Policy
  • Terms and Conditions
  • DMCA POLICY

essay children's day in kannada

Sign up for Newsletter

Signup for our newsletter to get notified about sales and new products. Add any text here or remove it.

Kannada Deevige | ಕನ್ನಡ ದೀವಿಗೆ KannadaDeevige.in

  • 8th Standard
  • ವಿರುದ್ಧಾರ್ಥಕ ಶಬ್ದಗಳು
  • ಕನ್ನಡ ವ್ಯಾಕರಣ
  • ದೇಶ್ಯ-ಅನ್ಯದೇಶ್ಯಗಳು
  • ಕನ್ನಡ ನಿಘಂಟು
  • ಭೂಗೋಳ-ಸಾಮಾನ್ಯಜ್ಞಾನ
  • ಭಾರತದ ಇತಿಹಾಸ-ಸಾಮಾನ್ಯ ಜ್ಞಾನ
  • ಕನ್ನಡ ಕವಿ, ಕಾವ್ಯನಾಮಗಳು
  • Information
  • Life Quotes
  • Education Loan

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ | Childrens Day Essay in Kannada

essay children's day in kannada

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ 2024, Childrens Day Essay in Kannada International Children’s Day Essay, Makkala Dinacharane Prabandha in Kannada Makkala Dinacharane Date 2024 Essay On Children’s Day in Kannada makkala dinacharane essay in kannada pdf 2024

essay children's day in kannada

ಮಕ್ಕಳ ದಿನಾಚರಣೆ 

ಪಂಡಿತ್ ಜವಹರಲಾಲ್ ನೆಹರು ಅವರು 1889 ರ ನವೆಂಬರ್ 14 ರಂದು ಭಾರತದ ಉತ್ತರ ಪ್ರದೇಶದ ಅಲಹಾಬಾದ್ ನಗರದಲ್ಲಿ ಜನಿಸಿದರು. ಪಂಡಿತ್ ಜವಾಹರಲಾಲ್ ನೆಹರು ಭಾರತದ ಮೊದಲ ಪ್ರಧಾನಿ. ಮಕ್ಕಳ ಮೇಲಿನ ಪ್ರೀತಿಯಿಂದಾಗಿ ಅವರನ್ನು ಚಾಚಾ ನೆಹರು ಎಂದು ಕರೆಯಲಾಯಿತು. ಜವಾಹರಲಾಲ್ ನೆಹರೂ ಅವರ ಮಕ್ಕಳ ಮೇಲಿನ ಅಪಾರ ಪ್ರೀತಿಯಿಂದಾಗಿ, 1964 ರಲ್ಲಿ ನೆಹರು ನಿಧನರಾದ ನಂತರ ನವೆಂಬರ್ 14 ಅನ್ನು ಮಕ್ಕಳ ದಿನವೆಂದು ಘೋಷಿಸಲಾಯಿತು ಮತ್ತು ಪ್ರತಿ ವರ್ಷ ನವೆಂಬರ್ 14 ಅನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ.

ವಿಷಯ ಬೆಳವಣಿಗೆ:

ಭಾರತದಲ್ಲಿ ಮಕ್ಕಳ ದಿನಾಚರಣೆ.

ನೆಹರೂ ಜಿ ಅವರು ಮಕ್ಕಳ ಬಗ್ಗೆ ಅದ್ಭುತವಾದ ಪ್ರೀತಿಯನ್ನು ಹೊಂದಿದ್ದರು ಮತ್ತು ಮಕ್ಕಳು ರಾಷ್ಟ್ರದ ಭವಿಷ್ಯದ ಸೃಷ್ಟಿಕರ್ತರು ಎಂದು ಪರಿಗಣಿಸಿದ್ದರು. ನಮ್ಮ ಭವಿಷ್ಯವನ್ನು ನಾವು ಉಳಿಸಿಕೊಳ್ಳಬೇಕಾದರೆ, ಈ ಮಕ್ಕಳ ಭವಿಷ್ಯವನ್ನು ಉತ್ತಮ ದಿಕ್ಕಿನಲ್ಲಿ ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅವರ ಮಕ್ಕಳ ಮೇಲಿನ ಪ್ರೀತಿಯ ಒಂದು ನೋಟದಲ್ಲಿ, ನಮ್ಮ ಭೂಮಿ ಅವರ ಜನ್ಮದಿನವನ್ನು ಮಕ್ಕಳ ದಿನವೆಂದು ನೆನಪಿಸಿಕೊಳ್ಳಲು ಪ್ರಾರಂಭಿಸಿತು. ಈ ಆಚರಣೆಯ ಮುಖ್ಯ ಉದ್ದೇಶವು ಭಾರತದ ಎಲ್ಲಾ ನಾಗರಿಕರಿಗೆ ಶಿಕ್ಷಣವನ್ನು ಪಡೆಯಲು ಮಕ್ಕಳಿಗೆ ಹಕ್ಕುಗಳನ್ನು ನೀಡುವ ಬಗ್ಗೆ ಅರಿವು ಮೂಡಿಸುವುದು. ಸರಿಯಾದ ದಿಕ್ಕಿನಲ್ಲಿ ಬೆಳೆಯುವುದು ಅವರ ಹಕ್ಕು ಮತ್ತು ಆದ್ದರಿಂದ ಮಕ್ಕಳ ಭವಿಷ್ಯವನ್ನು ಅವಲಂಬಿಸಿ ಸುಸಂಘಟಿತ ಮತ್ತು ಶ್ರೀಮಂತ ರಾಷ್ಟ್ರವನ್ನು ಅಭಿವೃದ್ಧಿಪಡಿಸಬಹುದು. ಜವಾಹರಲಾಲ್ ನೆಹರು ಅವರು ಯಾವುದೇ ರಾಷ್ಟ್ರದ ಆಸ್ತಿ ಅದರ ಭಂಡಾರದಲ್ಲಿಲ್ಲ, ಅವರ ಶಾಲೆಗಳಲ್ಲಿದೆ ಎಂದು ಹೇಳುತ್ತಿದ್ದರಿಂದ, ನಾವು ನಮ್ಮ ಮಕ್ಕಳನ್ನು ದೇಶದ ಸಂಪತ್ತು ಎಂದು ಗುರುತಿಸಿ ಅವರನ್ನು ರಕ್ಷಿಸಿ ಅವರ ಭವಿಷ್ಯವನ್ನು ಅಭಿವೃದ್ಧಿಪಡಿಸಬೇಕು. ನಮ್ಮ ದೇಶದಲ್ಲಿ ಮಕ್ಕಳ ದಿನವನ್ನು ಬಹಳ ಸಂತೋಷದಿಂದ ಸ್ಮರಿಸಲಾಗುತ್ತದೆ. ಈ ವಿಶೇಷ ದಿನದಂದು ಪಂ. ಜವಾಹರಲಾಲ್ ನೆಹರೂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. .

essay children's day in kannada

ಶಾಲೆಗಳು ಮತ್ತು ಕಾರ್ಯಕ್ರಮಗಳಲ್ಲಿ ಮಕ್ಕಳ ದಿನಾಚರಣೆ

ಮಕ್ಕಳ ದಿನಾಚರಣೆಯನ್ನು ಹಲವು ರೀತಿಯಲ್ಲಿ ಆಚರಿಸಲಾಗುತ್ತದೆ. ವಿಶೇಷವಾಗಿ ಶಾಲೆಗಳಲ್ಲಿ, ಮಕ್ಕಳ ದಿನವನ್ನು ಆನಂದಿಸಲು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ ಮತ್ತು ಹಲವಾರು ರೀತಿಯ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಮಕ್ಕಳ ದಿನಾಚರಣೆ ನಮ್ಮ ಜೀವನದಲ್ಲಿ ಪಕ್ಷದ ಸಂಘಟನೆಗಳನ್ನು ಹೊಂದಿದೆ. ಭಾರತದಲ್ಲಿ, ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಆಚರಣೆಗಳನ್ನು ಏರ್ಪಡಿಸುವ ಮೂಲಕ ಸಂತೋಷಪಡುತ್ತಾರೆ. ಆದರೆ ನಾವು ಅದರ ಪ್ರಾಥಮಿಕ ಉದ್ದೇಶವನ್ನು ಸಹ ಅರ್ಥಮಾಡಿಕೊಳ್ಳುವುದಿಲ್ಲ. ಮಕ್ಕಳ ದಿನಾಚರಣೆಯು ಮಕ್ಕಳ ಆರೈಕೆಗೆ ಮೀಸಲಾಗಿದೆ, ಆದರೆ ಭಾರತದಲ್ಲಿ ಇನ್ನೂ ಹೆಚ್ಚಿನ ಪರಿಗಣನೆ ಅಗತ್ಯವಿದೆ. ಫೋರ್ಸ್ ಲೇಬರ್ ಆಕ್ಟ್ ಕಾನೂನಿನ ಆಧಾರದ ಮೇಲೆ ಮಕ್ಕಳನ್ನು ಬಾಲಕಾರ್ಮಿಕತೆಯಿಂದ ಮುಕ್ತಗೊಳಿಸಲಾಗಿದೆ, ಆದರೆ ಇನ್ನೂ, ಅವರ ಅಭಿವೃದ್ಧಿಗೆ ಗುರುತನ್ನು ನೀಡಲು ನಾವು ವಿಫಲರಾಗಿದ್ದೇವೆ. ಮಕ್ಕಳ ಭವಿಷ್ಯವನ್ನು ಉಳಿಸುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ ಆದರೆ ನಮ್ಮೆಲ್ಲರ ನೈತಿಕ ಕರ್ತವ್ಯವಾಗಿದೆ. ಅನೇಕ ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳು ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿವೆ. ಇಂದಿನ ಯುವಕರು ಭಾರತದ ಅನಾದಿ. ನಾವು ನಮ್ಮ ದೇಶವನ್ನು ಶ್ರೇಷ್ಠಗೊಳಿಸಬೇಕಾದರೆ, ನಾವು ಈ ಮುಗ್ಧ ಆತ್ಮಗಳತ್ತ ಗಮನ ಹರಿಸಬೇಕು. ಆಗ ಮಾತ್ರ ನಮ್ಮ ರಾಷ್ಟ್ರವು ಶ್ರೇಷ್ಠವಾಗುತ್ತದೆ.

ಮಕ್ಕಳ ದಿನಾಚರಣೆ

ಮಕ್ಕಳ ಭಾವನೆಯನ್ನು ಅರಿತು ಮಕ್ಕಳ ದಿನಾಚರಣೆಯನ್ನು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಮಾರಂಭಗಳಿಗೆ ಸೀಮಿತಗೊಳಿಸದೆ, ಜೀವನದ ಅಂಧಕಾರದಲ್ಲಿ ಸಾಗುತ್ತಿರುವ ಮಕ್ಕಳಿಗಾಗಿ ಏನನ್ನಾದರೂ ಮಾಡಲು ಪ್ರಯತ್ನಿಸಬೇಕು. ನಮಗೆ ಮಕ್ಕಳ ದಿನಾಚರಣೆಯ ಅವಶ್ಯಕತೆಯಿದೆ, ಅಲ್ಲಿ ಶಾಲೆಗಳು ಮಾತ್ರವಲ್ಲದೆ ಸಮಾಜದಲ್ಲಿ ವಾಸಿಸುವ ಪ್ರತಿಯೊಂದು ಮಗುವೂ ಈ ರಾಷ್ಟ್ರದಲ್ಲಿ ತಮ್ಮ ಅಸ್ತಿತ್ವವನ್ನು ಹೊಂದಿದೆ ಎಂದು ಗುರುತಿಸಬಹುದು. ಅವರು ಈ ಭೂಮಿಯಲ್ಲಿ ಸದ್ಗುಣಶೀಲ ಜೀವನವನ್ನು ನಡೆಸಲು ಸಮಾನತೆಯನ್ನು ಹೊಂದಿದ್ದಾರೆ. ಇದು ಅವಶ್ಯಕವಾಗಿದೆ ಏಕೆಂದರೆ ಅವರು ಸಾಮ್ರಾಜ್ಯದ ಭವಿಷ್ಯ ಎಂದು ಪರಿಗಣಿಸಲಾಗುತ್ತದೆ ಮತ್ತು ಅವರು ಬಾಲ್ಯದಿಂದಲೇ ತಮ್ಮ ಹಕ್ಕುಗಳು ಮತ್ತು ಹೊಣೆಗಾರಿಕೆಗಳ ಬಗ್ಗೆ ಜಾಗೃತರಾಗಿದ್ದರೆ, ಅವರು ಅನುಭವಿಸುವ ದುಷ್ಟತನ ಮತ್ತು ಶೋಷಣೆಯ ವಿರುದ್ಧ ಅವರು ಧ್ವನಿ ಎತ್ತಬಹುದು. ಆದ್ದರಿಂದ, ನಾವು ಮಕ್ಕಳ ದಿನಾಚರಣೆಯಂದು ಮಕ್ಕಳಿಗೆ ಸೇವೆ ಸಲ್ಲಿಸುವುದು ಮಾತ್ರವಲ್ಲದೆ ಪ್ರತಿ ದಿನವೂ ಅವರ ಯೋಗಕ್ಷೇಮ ಮತ್ತು ಪ್ರಯೋಜನಕ್ಕಾಗಿ ಪ್ರತಿಜ್ಞೆ ಮಾಡಬೇಕು ಮತ್ತು ಅವರ ಕನಸುಗಳನ್ನು ಸುರಕ್ಷಿತವಾಗಿ ಸಾಧಿಸಲು ಸಹಾಯ ಮಾಡಬೇಕು.

ನಮ್ಮ ದೇಶದ ಮಕ್ಕಳಿಗೆ ಸಹಾಯ ಮಾಡುವ ಅಂಶಗಳು

ಮಕ್ಕಳ ದಿನಾಚರಣೆಯು ಕೇವಲ ಶಾಲೆಗಳಿಗೆ ಸೀಮಿತವಾಗದೆ, ಹಿಂದುಳಿದ ಮತ್ತು ನಿರ್ಗತಿಕ ಮಕ್ಕಳಿಗೆ ಅವರ ಹಕ್ಕುಗಳನ್ನು ತಿಳಿಸಲು ಸಣ್ಣ ಪ್ರಮಾಣದಲ್ಲಿ ಏರ್ಪಡಿಸಬೇಕು. ಚಿಕ್ಕ ಮಕ್ಕಳಿಗಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮಕ್ಕಳ ಹಕ್ಕುಗಳ ಬಗ್ಗೆ ವಯಸ್ಕರು ಮತ್ತು ಪೋಷಕರಿಗೆ ತಿಳುವಳಿಕೆ ಮೂಡಿಸಿ. ಅಗತ್ಯವಿರುವ ಮಕ್ಕಳಿಗೆ ಆಹಾರ, ಆಟಿಕೆಗಳು, ಪುಸ್ತಕಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ನಾವು ನೀಡಬೇಕು. ಬಾಲಕಾರ್ಮಿಕರನ್ನು ನಿರುತ್ಸಾಹಗೊಳಿಸುವುದು ಅಥವಾ ನಿಲ್ಲಿಸುವುದು ಮತ್ತು ಅವರಿಗೆ ಶಿಕ್ಷಣದ ಅವಕಾಶವನ್ನು ನೀಡುವುದರಿಂದ ಅವರು ಪ್ರಗತಿಪರ ಜೀವನವನ್ನು ನಡೆಸಬಹುದು.

ಮಕ್ಕಳ ದಿನಾಚರಣೆಯು ಸಾಮಾನ್ಯ ದಿನವಲ್ಲ, ಇದು ನಮ್ಮ ರಾಷ್ಟ್ರದ ಮುಂಬರುವ ಪೀಳಿಗೆಯ ಹಕ್ಕುಗಳ ಅರಿವು ನೀಡಲು ದಾಖಲಿಸಲಾದ ಅಸಾಧಾರಣ ದಿನವಾಗಿದೆ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ, ಉದಯೋನ್ಮುಖ ಸಮೃದ್ಧಿಯ ಕಾರಣದಿಂದಾಗಿ ಅದರ ಮೌಲ್ಯವು ಹೆಚ್ಚು ಹೆಚ್ಚಾಗುತ್ತದೆ, ಬಾಲ ಕಾರ್ಮಿಕರು ಮತ್ತು ಮಕ್ಕಳ ಪ್ರಯೋಜನಗಳ ಶೋಷಣೆಯ ಘಟನೆಗಳು ನಿಯಮಿತವಾಗಿ ನಡೆಯುತ್ತವೆ. ಆದ್ದರಿಂದ ಮಕ್ಕಳ ಮೂಲಭೂತ ಹಕ್ಕುಗಳ ಬಗ್ಗೆ ಮಕ್ಕಳಷ್ಟೇ ಅಲ್ಲದೆ ಅವರ ಪಾಲಕರು ಕೂಡ ಸಂಪೂರ್ಣ ಮಾಹಿತಿ ನೀಡಿ ಅವರಲ್ಲಿ ಈ ವಿಷಯದ ಬಗ್ಗೆ ಹೆಚ್ಚು ಹೆಚ್ಚು ಅರಿವು ಮೂಡಿಸಲು ಪ್ರಯತ್ನಿಸಬೇಕು.  

ಜವಾಹರಲಾಲ್ ನೆಹರು ಅವರ ಜನ್ಮದಿನದ ಗೌರವಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ

ಪಂಡಿತ್ ಜವಾಹರಲಾಲ್ ನೆಹರು ಅವರು 1889 ರ ನವೆಂಬರ್ 14 ರಂದು ಅಲಹಾಬಾದ್‌ನಲ್ಲಿ ಜನಿಸಿದರು

ಇತರ ವಿಷಯಗಳು :

ಮಕ್ಕಳ ದಿನಾಚರಣೆ ಬಗ್ಗೆ ಭಾಷಣ

ಗಣರಾಜ್ಯೋತ್ಸವದ ಬಗ್ಗೆ ಮಾಹಿತಿ

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ  Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ  ಟೆಲಿಗ್ರಾಮ್  ಗೆ ಜಾಯಿನ್ ಆಗಿ 

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ ಕನ್ನಡದಲ್ಲಿ  ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

' src=

1 thoughts on “ ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ | Childrens Day Essay in Kannada ”

' src=

Just chill 👌

Leave a Reply Cancel reply

Your email address will not be published. Required fields are marked *

Save my name, email, and website in this browser for the next time I comment.

VidyaSiri

  • Latest News
  • Sarkari Yojana
  • Scholarship

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ | Essay On Children’s Day in Kannada

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ Essay On Children’s Day makkala dinacharane bagge mahiti in kannada

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ

Essay On Children's Day in Kannada

ಈ ಲೇಖನಿಯಲ್ಲಿ ಮಕ್ಕಳ ದಿನಾಚರಣೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನಿಮಗೆ ತಿಳಿಸಲಾಗಿದೆ.

“ಮಕ್ಕಳ ದಿನವು ಪ್ರತಿ ಮಗುವಿನ ಜೀವನದಲ್ಲಿ ಅತ್ಯಂತ ಸಂತೋಷದಾಯಕ ದಿನವಾಗಿದೆ. ಭಾರತದಲ್ಲಿ ಪ್ರತಿ ವರ್ಷ ನವೆಂಬರ್ 14 ರಂದು ಜನಿಸಿದ ನಮ್ಮ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರನ್ನು ಗೌರವಿಸಲು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಅವರು ಭಾರತದ ಮೊದಲ ಸ್ವತಂತ್ರ ಪ್ರಧಾನ ಮಂತ್ರಿಯಾಗಿದ್ದರು ಮತ್ತು ಮಕ್ಕಳಿಗಾಗಿ ಅವರ ಹೃದಯದಲ್ಲಿ ಮೃದುವಾದ ಸ್ಥಾನವನ್ನು ಹೊಂದಿದ್ದರು. 

ಅವರನ್ನು ಚಾಚಾ ನೆಹರು ಎಂದು ಕರೆಯುತ್ತಾರೆ ಏಕೆಂದರೆ ಅವರು ಅವರನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ. ಪಂ. ನೆಹರೂ ಅವರು ಮಕ್ಕಳ ಬಗ್ಗೆ ತುಂಬಾ ಇಷ್ಟಪಡುತ್ತಿದ್ದರು ಮತ್ತು ಯಾವಾಗಲೂ ಅವರ ನಡುವೆ ಇರಲು ಇಷ್ಟಪಡುತ್ತಿದ್ದರು.

ವಿಷಯ ವಿವರಣೆ

ಮಕ್ಕಳ ದಿನಾಚರಣೆಯನ್ನು ಹಲವು ರೀತಿಯಲ್ಲಿ ಆಚರಿಸಲಾಗುತ್ತದೆ. ವಿಶೇಷವಾಗಿ ಶಾಲೆಗಳಲ್ಲಿ, ಮಕ್ಕಳ ದಿನಾಚರಣೆಯನ್ನು ಆನಂದಿಸಲು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ ಮತ್ತು ಹಲವಾರು ರೀತಿಯ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಈ ಹಬ್ಬದಲ್ಲಿ ಮಕ್ಕಳಿಗೆ ಅವರ ಹಕ್ಕು ಮತ್ತು ಜವಾಬ್ದಾರಿಗಳ ಅರಿವು ಮೂಡಿಸಲಾಗುತ್ತದೆ.

ಅವರು ಮಕ್ಕಳ ಕಲ್ಯಾಣ, ಶಿಕ್ಷಣ ಮತ್ತು ಹಕ್ಕುಗಳ ತೀವ್ರ ಬೆಂಬಲಿಗರಾಗಿದ್ದರು. ಮಕ್ಕಳು ದೇಶದ ಉಜ್ವಲ ಭವಿಷ್ಯ ಮತ್ತು ನಾಯಕರು ಎಂದು ಅವರು ನಂಬಿದ್ದರು. ಅವರಿಗೆ ದಯೆ ಮತ್ತು ಪ್ರೀತಿ ಮತ್ತು ಮೆಚ್ಚುಗೆಯನ್ನು ನೀಡಬೇಕು. ವಿವಿಧ ರೀತಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ, ಸಾಮಾಜಿಕ ಶೋಷಣೆ ಮತ್ತು ಬಾಲಕಾರ್ಮಿಕತೆಯಿಂದ ಮಕ್ಕಳನ್ನು ರಕ್ಷಿಸುವ ಮಹತ್ವದ ಕುರಿತು ನಾವು ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸಬಹುದು.

essay children's day in kannada

ಪಂಡಿತ್ ನೆಹರೂ ಅವರು ಮಕ್ಕಳನ್ನು ತುಂಬಾ ಇಷ್ಟಪಟ್ಟರು ಮತ್ತು ಅವರ ಶಿಕ್ಷಣಕ್ಕಾಗಿ ಒತ್ತಾಯಿಸಿದರು ಏಕೆಂದರೆ ಮಕ್ಕಳು ದೇಶದ ಭವಿಷ್ಯದ ನಾಯಕರು ಎಂದು ಅವರು ಭಾವಿಸಿದ್ದರು. ಮಕ್ಕಳಿಗೆ ಒಳ್ಳೆಯ ನೀತಿಯನ್ನು ಕಲಿಸಬೇಕು ಎಂದು ಅವರು ತುಂಬಾ ಖಚಿತವಾಗಿದ್ದರು. ಮಕ್ಕಳಿಗೆ ಚಿಕ್ಕಂದಿನಿಂದಲೇ ಸರಿಯಾದ ವಿಷಯಗಳನ್ನು ಕಲಿಸಬೇಕು, ಇದರಿಂದ ಅವರು ಮೌಲ್ಯಯುತ ಮತ್ತು ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಬೇಕು ಎಂದು ಅವರು ಭಾವಿಸಿದರು.

ಈ ದಿನದ ಆಚರಣೆಯ ಆಧಾರವಾಗಿರುವ ಪ್ರೇರಣೆಗಳನ್ನು ಕಡಿಮೆ ಮಾಡುವುದು ಅಸಾಧ್ಯ. ಈ ದಿನದ ಪ್ರಾಮುಖ್ಯತೆಗೆ ಒಂದು ಮುಖ್ಯ ಕಾರಣವೆಂದರೆ ನಮ್ಮ ರಾಷ್ಟ್ರದ ಮಕ್ಕಳನ್ನು ಆಗಾಗ್ಗೆ ಕಡಿಮೆ ಹಣಕ್ಕಾಗಿ ದೀರ್ಘ ಗಂಟೆಗಳವರೆಗೆ ಕೆಲಸ ಮಾಡಲಾಗುತ್ತಿದೆ. ಸಮಕಾಲೀನ ಶಿಕ್ಷಣಕ್ಕೆ ಪ್ರವೇಶವಿಲ್ಲದ ಕಾರಣ ಅವರು ಇನ್ನೂ ಹಿಂದುಳಿದಿದ್ದಾರೆ. ಅವರು ತಮ್ಮ ಸ್ಥಾನವನ್ನು ಸುಧಾರಿಸಿಕೊಳ್ಳಬೇಕು, ಭಾರತದಲ್ಲಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಗಳ ಬಗ್ಗೆ ತಿಳಿದಿದ್ದರೆ ಅದು ಕಾರ್ಯಸಾಧ್ಯವಾಗುತ್ತದೆ.

ಮಕ್ಕಳ ಭಾವನೆ ಅರಿತು ಮಕ್ಕಳ ದಿನಾಚರಣೆಯನ್ನು ಸಾಂಸ್ಕೃತಿಕ ಕಾರ್ಯಕ್ರಮಗಳು, ಸಮಾರಂಭಗಳಿಗೆ ಸೀಮಿತಗೊಳಿಸದೆ ಬದುಕಿನ ಅಂಧಕಾರದಲ್ಲಿ ನಲುಗುತ್ತಿರುವ ಮಕ್ಕಳಿಗಾಗಿ ಏನಾದರೂ ಪ್ರಯತ್ನ ಮಾಡಬೇಕು. ನಮಗೆ ಮಕ್ಕಳ ದಿನಾಚರಣೆಯ ಅಗತ್ಯವಿದೆ, ಅಲ್ಲಿ ಶಾಲೆಗಳು ಮಾತ್ರವಲ್ಲದೆ ಸಮಾಜದಲ್ಲಿ ವಾಸಿಸುವ ಪ್ರತಿಯೊಂದು ಮಗುವೂ ಈ ರಾಷ್ಟ್ರದಲ್ಲಿ ತಮ್ಮ ಅಸ್ತಿತ್ವವನ್ನು ಹೊಂದಿದೆ ಎಂದು ಗುರುತಿಸಬಹುದು. 

ಮಕ್ಕಳ ದಿನಾಚರಣೆಯು ಮಕ್ಕಳು ತಮ್ಮ ಬಾಲ್ಯವನ್ನು ಆಚರಿಸಲು ಮಾತ್ರ ಉದ್ದೇಶಿಸಿರುವ ದಿನವೆಂದು ತೋರುತ್ತದೆ ಆದರೆ ವಾಸ್ತವದಲ್ಲಿ, ಸಮಾಜದಲ್ಲಿ ಮಕ್ಕಳ ಮೌಲ್ಯ ಮತ್ತು ಮೌಲ್ಯದ ಬಗ್ಗೆ ಜನರಿಗೆ ತಿಳಿಸಲು ಆಚರಣೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಒಂದು ಉಪಕ್ರಮವಾಗಿದೆ. ಮಕ್ಕಳ ಹಕ್ಕುಗಳ ಬಗ್ಗೆ ಜನರಿಗೆ ತಿಳಿಸಲು ಮತ್ತು ಮಕ್ಕಳು ತಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಆ ಹಕ್ಕುಗಳನ್ನು ಪಡೆಯುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಇದನ್ನು ಆಚರಿಸಲಾಗುತ್ತದೆ. ಆಗ ಮಾತ್ರ ರಾಷ್ಟ್ರವು ಸಮಗ್ರವಾಗಿ ಬೆಳೆಯಲು ಸಾಧ್ಯವಾಗುತ್ತದೆ.

ಜವಾಹರಲಾಲ್‌ ನೆಹರು ಯಾವ ವರ್ಷ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಆರಂಭಿಸಿದರು?

ಯಾವ ವರ್ಷದಲ್ಲಿ ನೆಹರು ಮೊದಲ ಬಾರಿಗೆ ಕಾಂಗ್ರೆಸ್‌ ಅಧ್ಯಕ್ಷರಾದರು.

ಇತರೆ ವಿಷಯಗಳು :

ಸಾವಯವ ಕೃಷಿ ಬಗ್ಗೆ ಪ್ರಬಂಧ

ಮಹಿಳಾ ದಿನಾಚರಣೆಯ ಬಗ್ಗೆ ಭಾಷಣ

Leave your vote

' src=

vidyasiri24

Leave a reply cancel reply.

Your email address will not be published. Required fields are marked *

Save my name, email, and website in this browser for the next time I comment.

Username or Email Address

Remember Me

Forgot password?

Enter your account data and we will send you a link to reset your password.

Your password reset link appears to be invalid or expired.

Privacy policy, add to collection.

Public collection title

Private collection title

No Collections

Here you'll find all collections you've created before.

  • Privacy Policy
  • Terms and Conditions

Sign up for Newsletter

Signup for our newsletter to get notified about sales and new products. Add any text here or remove it.

  • Kannada News

ಮಕ್ಕಳ ದಿನಾಚರಣೆ ಮಹತ್ವ ಪ್ರಬಂಧ | Importance of Childrens Day Essay in Kannada

ಮಕ್ಕಳ ದಿನಾಚರಣೆ ಮಹತ್ವ ಪ್ರಬಂಧ, Importance of Childrenʼs Day Essay in Kannada Essay on Importance of Children’s Day in Kannada Makkala Dhinacharaneya Mahatva Prabandha in Kannada

Importance of Childrenʼs Day Essay in Kannada

Importance of Childrens Day Essay in Kannada

ಮಕ್ಕಳ ದಿನಾಚರಣೆ ಮಹತ್ವ ಪ್ರಬಂಧ

ಪ್ರತಿ ವರ್ಷ ನವೆಂಬರ್ 14 ರಂದು ಭಾರತದಲ್ಲಿ ಮಕ್ಕಳ ದಿನವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಇದನ್ನು ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪೂರ್ಣ ಉತ್ಸಾಹ ಮತ್ತು ಉತ್ಸಾಹದಿಂದ ಆಚರಿಸುತ್ತಾರೆ. ಇದರಲ್ಲಿ ಮಕ್ಕಳು ಅನೇಕ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಶಾಲಾ ಕಟ್ಟಡವನ್ನು ವಿವಿಧ ಬಣ್ಣಗಳು, ಬಲೂನುಗಳು ಮತ್ತು ಇತರ ಅಲಂಕಾರಿಕ ವಸ್ತುಗಳಿಂದ ಅಲಂಕರಿಸಲಾಗಿದೆ.

ವಿಷಯ ವಿವರಣೆ :

ಪಂಡಿತ್  ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ  ಏಕೆಂದರೆ ಅವರು ಜನಿಸಿದ ದಿನ. ಅವರನ್ನು ಪ್ರೀತಿಯಿಂದ ಚಾಚಾ ನೆಹರು ಎಂದು ಕರೆಯಲು, 1964 ರಲ್ಲಿ ಅವರ ಮರಣದ ನಂತರ ಅಂದಿನ ಸರ್ಕಾರವು ಜವಾಹರಲಾಲ್ ನೆಹರು ಅವರ ಜನ್ಮದಿನವನ್ನು ಈಗ ಭಾರತದಲ್ಲಿ ಮಕ್ಕಳ ದಿನವಾಗಿ ಆಚರಿಸಲಾಗುವುದು ಮತ್ತು ನಂತರ ಮಾತ್ರ  ನವೆಂಬರ್ 14 ರವರೆಗೆ ಎಂದು ಘೋಷಿಸಿತು. ಭಾರತದಲ್ಲಿ ಇದನ್ನು ಮಕ್ಕಳ ದಿನವೆಂದು ಆಚರಿಸಲಾಗುತ್ತದೆ ಮತ್ತು ಈ ಸಂಪ್ರದಾಯವು ಇಂದಿಗೂ ಮುಂದುವರೆದಿದೆ, ಮುಂದಿನ ದಿನಗಳಲ್ಲಿ ಎಲ್ಲಾ ದೇಶವಾಸಿಗಳು ಇದನ್ನು ಅನುಸರಿಸುತ್ತಾರೆ.

ಈ ದಿನದಂದು, ವಿಶೇಷವಾಗಿ ಶಾಲೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಮಕ್ಕಳಿಗೆ ಕ್ರೀಡೆ ಮತ್ತು ಘಟನೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. 

ದೇಶದಲ್ಲಿ ಮಕ್ಕಳ ಪ್ರಾಮುಖ್ಯತೆ, ದೇಶದ ನೈಜ ಪರಿಸ್ಥಿತಿಯನ್ನು ಸುಧಾರಿಸುವ ಜೊತೆಗೆ ಉಜ್ವಲ ಭವಿಷ್ಯವನ್ನು ರೂಪಿಸಲು ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮಕ್ಕಳ ದಿನಾಚರಣೆಯ ಮೂಲಕ ಅಂತಹ ಮಕ್ಕಳ ಭವಿಷ್ಯವನ್ನು ನಿರ್ಮಿಸಲಾಗುತ್ತದೆ. ಸಮಾಜಕ್ಕೆ ಒಳಿತಾಗುತ್ತದೆ. ಯಾರು ತಮ್ಮ ಭವಿಷ್ಯ ಕಟ್ಟಿಕೊಳ್ಳಲು ಎಲ್ಲ ರೀತಿಯ ಸಂಪನ್ಮೂಲಗಳಿಲ್ಲದೆ ನಿರ್ಲಕ್ಷಕ್ಕೆ ಒಳಗಾಗಿದ್ದಾರೆ ಅಂತಹ ಮಕ್ಕಳ ಭವಿಷ್ಯವನ್ನು ಪ್ರಾಮಾಣಿಕತೆಯಿಂದ ಕಟ್ಟುವ ಜವಾಬ್ದಾರಿಯನ್ನು ನಾವು ನಿರ್ವಹಿಸಬಹುದು, ಮಕ್ಕಳ ದಿನಾಚರಣೆಯಿಂದ ನಮಗೆ ಸ್ಫೂರ್ತಿ ಸಿಗುತ್ತದೆ.

ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತರಾಗಬೇಕು, ಇದರಿಂದ ಮಕ್ಕಳಿಗೆ ಒಳ್ಳೆಯದು ಮತ್ತು ಕೆಟ್ಟದು. ಪರೀಕ್ಷೆಯ ಗುಣಮಟ್ಟ ಬೆಳೆಯುತ್ತದೆ, ಆಗ ಮಾತ್ರ ಭವಿಷ್ಯದಲ್ಲಿ ಮಕ್ಕಳು ಜವಾಬ್ದಾರಿಯುತ ನಾಗರಿಕರಾಗಲು ಸಾಧ್ಯವಾಗುತ್ತದೆ. ಮತ್ತು ಪ್ರಾಮಾಣಿಕತೆ ಮತ್ತು ಆತ್ಮಸಾಕ್ಷಿಯೊಂದಿಗೆ ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಪಾತ್ರವನ್ನು ವಹಿಸಲು ಸಾಧ್ಯವಾಗುತ್ತದೆ, ಆದ್ದರಿಂದ ದೇಶವು ಶ್ರೇಷ್ಠವಾಗಬೇಕಾದರೆ ಮಕ್ಕಳ ದಿನಾಚರಣೆಯ ಮಹತ್ವವನ್ನು ತಿಳಿಸಬೇಕು. 

ಮಕ್ಕಳ ದಿನಾಚರಣೆಯಂದು ವಿವಿಧ ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ಕೆಲವು ರಾಜ್ಯಗಳಲ್ಲಿ ಮಕ್ಕಳ ದಿನಾಚರಣೆಯಂದು ಮಕ್ಕಳ ಮೇಳವನ್ನೂ ಆಯೋಜಿಸಲಾಗಿದೆ.

ಏಕೆಂದರೆ ಮಕ್ಕಳು ಯಾವುದೇ ದೇಶದ ಭವಿಷ್ಯ. ಮಕ್ಕಳಿದ್ದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ. ಆದ್ದರಿಂದಲೇ ಪ್ರತಿಯೊಬ್ಬರು ಮಕ್ಕಳ ಶಿಕ್ಷಣದತ್ತ ವಿಶೇಷ ಗಮನ ಹರಿಸಬೇಕು ಮತ್ತು ಮಕ್ಕಳಿಗೆ ಶಿಕ್ಷಣ ನೀಡುವುದರೊಂದಿಗೆ ಆದರ್ಶ ನಾಗರಿಕರಾಗುವ ಗುಣಗಳನ್ನು ಕಲಿಯಬೇಕು.

ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಅದು ಪ್ರಜೆಯನ್ನು ತಲುಪಬೇಕು ಏಕೆಂದರೆ ಅದರಲ್ಲಿ ಎಲ್ಲ ಜನರ ಸಾಮೂಹಿಕ ಸಹಭಾಗಿತ್ವ ಇದ್ದಾಗ ಮಾತ್ರ ದೇಶವು ಶ್ರೇಷ್ಠವಾಗಲು ಸಾಧ್ಯ, ಆದ್ದರಿಂದ ಮಕ್ಕಳ ವ್ಯಕ್ತಿತ್ವವನ್ನು ನಿರ್ಮಿಸುವುದು ನಮ್ಮ ಪರಮ ಕರ್ತವ್ಯ.

ಮಕ್ಕಳ ದಿನಾಚರಣೆ ನಮ್ಮ ರಾಷ್ಟ್ರೀಯ ಹಬ್ಬವಾಗಿದೆ. ನಾವು ಈ ಹಬ್ಬವನ್ನು ನಮ್ಮ ಭವಿಷ್ಯದ ತಾರೆಯರಿಗೆ ಅರ್ಪಿಸುತ್ತೇವೆ, ಈ ದಿನದಂದು ನಮ್ಮ ದೇಶದ ಸರ್ಕಾರ ಮತ್ತು ರಾಜ್ಯ ಸರ್ಕಾರವು ಅನೇಕ ಹೊಸ ಯೋಜನೆಗಳನ್ನು ತರುತ್ತದೆ. ಇದರಿಂದ ಮಕ್ಕಳ ಬೆಳವಣಿಗೆ ಇನ್ನಷ್ಟು ಚುರುಕುಗೊಳ್ಳುತ್ತದೆ.

ಈ ದಿನದಂದು ಶಾಲಾ-ಕಾಲೇಜುಗಳಲ್ಲಿ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗಾಯನ ಸ್ಪರ್ಧೆ, ನೃತ್ಯ ಸ್ಪರ್ಧೆ, ಚಿತ್ರ ಸ್ಪರ್ಧೆ, ಭಾಷಣ ಸ್ಪರ್ಧೆಯಂತಹ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ, ಈ ಸ್ಪರ್ಧೆಗಳ ಮೂಲಕ ಮಕ್ಕಳನ್ನು ಗೌರವಿಸಲಾಗುತ್ತದೆ.

ಮಕ್ಕಳ ದಿನಾಚರಣೆಯ ಮುಖ್ಯ ಉದ್ದೇಶವು ಮಕ್ಕಳ ಭವಿಷ್ಯದ ಬಗ್ಗೆ ಜನರಿಗೆ ಅರಿವು ಮೂಡಿಸುವುದು, ಸಮಾಜದಲ್ಲಿ ಆಗುತ್ತಿರುವ ಅನ್ಯಾಯವನ್ನು ಹೋಗಲಾಡಿಸುವುದು. ಮಕ್ಕಳ ವರ್ತಮಾನದ ಬಗ್ಗೆ ಜನರಿಗೆ ಅರಿವು ಮೂಡಿಸಿ, ಮಕ್ಕಳ ಶಿಕ್ಷಣದ ಬಗ್ಗೆ ಜನರಿಗೆ ಅರಿವು ಮೂಡಿಸುವುದು.

ಮಕ್ಕಳೇ ಯಾವುದೇ ದೇಶದ ಭವಿಷ್ಯ. ಮಕ್ಕಳಿದ್ದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ. ಆದ್ದರಿಂದಲೇ ಪ್ರತಿಯೊಬ್ಬರು ಮಕ್ಕಳ ಶಿಕ್ಷಣದತ್ತ ವಿಶೇಷ ಗಮನ ಹರಿಸಬೇಕು ಮತ್ತು ಮಕ್ಕಳಿಗೆ ಶಿಕ್ಷಣ ನೀಡುವುದರೊಂದಿಗೆ ಆದರ್ಶ ನಾಗರಿಕರಾಗುವ ಗುಣಗಳನ್ನು ಕಲಿಸಬೇಕು.

ಇಂದಿಗೂ ನಮ್ಮ ದೇಶದಲ್ಲಿ ಬಾಲಕಾರ್ಮಿಕ ಪದ್ಧತಿ ಬಹಳ ದೊಡ್ಡ ಸಮಸ್ಯೆಯಾಗಿದೆ, ಇಂದು ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಯಾವುದೋ ಬಲವಂತದಿಂದ ಬಾಲಕಾರ್ಮಿಕ ಎಂಬ ಕೊರಗಿನಲ್ಲಿ ಸಿಲುಕಿದ್ದಾರೆ. ಇದೆಲ್ಲವನ್ನು ಹೋಗಲಾಡಿಸಬೇಕು. ಮಕ್ಕಳನ್ನು ಪ್ರತಿಯೊಬ್ಬರೂ ಪ್ರೀತಿಸಬೇಕು.

1. ಮಕ್ಕಳ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ ?

ನವೆಂಬರ್‌ 14 ರಂದು

2. ಮಕ್ಕಳೆಂದರೆ ತುಂಬಾ ಇಷ್ಟಪಡುತ್ತಿದ್ದ ವ್ಯಕ್ತಿ ಯಾರು ?

ಪಂಡಿತ್‌ ಜವಹರಲಾಲ್‌ ನೆಹರು

3. ಮಕ್ಕಳ ದಿನಾಚರಣೆಯ 2 ಮಹತ್ವ ತಿಳಿಸಿ.

* ಪ್ರತಿಯೊಬ್ಬರು ಮಕ್ಕಳ ಶಿಕ್ಷಣದತ್ತ ವಿಶೇಷ ಗಮನ ಹರಿಸಬೇಕು ಮತ್ತು ಮಕ್ಕಳಿಗೆ ಶಿಕ್ಷಣ ನೀಡುವುದರೊಂದಿಗೆ ಆದರ್ಶ ನಾಗರಿಕರಾಗುವ ಗುಣಗಳನ್ನು ಕಲಿಯಬೇಕು. * ಮಕ್ಕಳಿದ್ದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ. ಆದ್ದರಿಂದಲೇ ಪ್ರತಿಯೊಬ್ಬರು ಮಕ್ಕಳ ಶಿಕ್ಷಣದತ್ತ ವಿಶೇಷ ಗಮನ ಹರಿಸಬೇಕು ಮತ್ತು ಮಕ್ಕಳಿಗೆ ಶಿಕ್ಷಣ ನೀಡುವುದರೊಂದಿಗೆ ಆದರ್ಶ ನಾಗರಿಕರಾಗುವ ಗುಣಗಳನ್ನು ಕಲಿಯಬೇಕು.

4. ಮಕ್ಕಳು ಪ್ರೀತಿಯಿಂದ ನೆಹರು ಅವರನ್ನು ಏನೆಂದು ಕರೆಯುತ್ತಿದ್ದರು ?

ಚಾಚಾ ನೆಹರು ಎಂದು ಕರೆಯುತ್ತಿದ್ದರು.

ಇತರೆ ವಿಷಯಗಳು :

ಮಹಿಳಾ ಸಬಲೀಕರಣ ಪ್ರಬಂಧ 

ಆನ್ಲೈನ್ ಶಿಕ್ಷಣದ ಬಗ್ಗೆ ಪ್ರಬಂಧ

ನಿರುದ್ಯೋಗ ಪ್ರಬಂಧ

ಭಾರತ ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಪ್ರಬಂಧ

' src=

Leave a Reply Cancel reply

You must be logged in to post a comment.

  • ಶಿಕ್ಷಣ ಸುದ್ದಿ
  • ಪ್ರವೇಶಾತಿ ಸುದ್ದಿಗಳು
  • ಉದ್ಯೋಗ ಮಾಹಿತಿ
  • ಕಾಲೇಜು ಮಾಹಿತಿ

essay children's day in kannada

  • Click on the Menu icon of the browser, it opens up a list of options.
  • Click on the “Options ”, it opens up the settings page,
  • Here click on the “Privacy & Security” options listed on the left hand side of the page.
  • Scroll down the page to the “Permission” section .
  • Here click on the “Settings” tab of the Notification option.
  • A pop up will open with all listed sites, select the option “ALLOW“, for the respective site under the status head to allow the notification.
  • Once the changes is done, click on the “Save Changes” option to save the changes.

Children's Day 2022 : ಇತಿಹಾಸ ಮತ್ತು ಆಚರಣೆ

ಸಾಧಾರಣವಾಗಿ ಹಾಡು, ಆಟಗಳನ್ನು ಕೂಡಿದ ಕೆಲವು ಘಂಟೆಗಳ ಬಳಿಕ ರಜೆ ಘೋಷಿಸಲಾಗುತ್ತದೆ. ಮಕ್ಕಳ ದಿನಾಚರಣೆಯಂದು ವಿವಿಧೆಡೆ ಕಲಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಚಿತ್ರಕಲೆ ಸ್ಪರ್ಧೆಗಳು ಪ್ರಮುಖವಾಗಿರುತ್ತವೆ..

ನವೆಂಬರ್ ಬಂತೆಂದರೆ ಸಾಕು ಎಲ್ಲಾ ಮಕ್ಕಳು ಮಕ್ಕಳ ದಿನಾಚರಣೆಯ ಸಂಭ್ರಮಕ್ಕಾಗಿ ತಯಾರಿ ನಡೆಸುತ್ತಾರೆ. ಇನ್ನು ಮಕ್ಕಳು ಮಾತ್ರವಲ್ಲದೇ ಹಿರಿಯರೂ ಕೂಡಾ ಮಕ್ಕಳ ದಿನಾಚರಣೆಯನ್ನ ತಾವು ಹೇಗೆ ಆಚರಿಸುತ್ತಿದ್ದೆವು ಎಂದು ಮೆಲುಕು ಹಾಕುತ್ತಾರೆ. ಈ ದಿನ ದೊಡ್ಡವರು ಅವರ ಬಾಲ್ಯದ ದಿನವನ್ನು ನೆನೆದು ಕಿರಿಯರಾಗುತ್ತಾರೆ. ಶಿಕ್ಷಕರಂತೂ ನವಂಬರ್ 1 ರಿಂದಲೇ ಶಾಲೆಗಳಲ್ಲಿ ಮಕ್ಕಳ ದಿನ ಆಚರಿಸಲು ಎಲ್ಲಾ ರೀತಿಯ ಸಿದ್ಧತೆಯಲ್ಲಿ ತೊಡಗಿಕೊಳ್ಳುತ್ತಾರೆ. ಇನ್ನು ಮಕ್ಕಳ ಖುಷಿಯನ್ನು ಕೇಳುವಂತೆಯೇ ಇಲ್ಲ ಬಿಡಿ.

ಸಾಂಸ್ಕೃತಿಕ ಕಾರ್ಯಕ್ರಮಗಳ ತಯಾರಿ, ಭಾಷಣದ ಸಿದ್ಧತೆ, ಹಾಡು, ಆಟಗಳಿಂದ ದಿನಾಚರಣೆಯನ್ನ ಆಚರಿಸಲು ಅನೇಕ ಸಿದ್ಧತೆ ಮಾಡಿಕೊಳ್ಳುತ್ತಾರೆ ಶಿಕ್ಷಕರು ಹಾಗೂ ಮಕ್ಕಳು. ಹಾಗಾಗಿ ಈ ಮಕ್ಕಳ ದಿನಾಚರಣೆಯ ಇತಿಹಾಸವೇನು, ಮಹತ್ವವೇನು ಮತ್ತು ಆಚರಣೆಯ ಉದ್ದೇಶಗಳೇನು ಎಂಬುವುದರ ಬಗ್ಗೆ ಇದೀಗ ಕೆರಿಯರ್ ಇಂಡಿಯಾ ನಿಮಗೆ ಮಾಹಿತಿ ನೀಡುತ್ತಿದೆ ಮುಂದಕ್ಕೆ ಓದಿ.

ಮಕ್ಕಳ ದಿನಾಚರಣೆ

ಸಾಮಾನ್ಯವಾಗಿ ಮಕ್ಕಳ ದಿನಾಚರಣೆ ಅಂದರೆ ನಮ್ಮ ದೇಶದ ಮೊದಲ ಪ್ರಧಾನಿ ಪಂ, ಜವಹರಲಾಲ್ ನೆಹರು ಅವರ ಜನ್ಮದಿನ ಎಂದು ಎಲ್ಲರಿಗು ತಿಳಿದಿರುವ ವಿಚಾರ. ಆದರೆ ನೆಹರು ತಮ್ಮ ಜನ್ಮ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲು ಏಕೆ ಅನುಮತಿ ನೀಡಿದರು ಎನ್ನುವ ಕತೆಯೇ ರೋಚಕ.

1951ರಲ್ಲಿ ವಿಶ್ವಸಂಸ್ಥೆಯ ಒಂದು ಯೋಜನೆಯಡಿಯಲ್ಲಿ ಇಂಗ್ಲೆಂಡ್‌ನ ಮಕ್ಕಳ ಕಲ್ಯಾಣಕ್ಕಾಗಿ ವಿ.ಎನ್. ಕುಲಕರ್ಣಿ ಎನ್ನುವವರು ದುಡಿಯುತ್ತಿದ್ದರು. ಆ ದಿನಗಳಲ್ಲಿ ಬಡ ಮಕ್ಕಳ ಅಭಿವೃದ್ಧಿಗಾಗಿ ನಿಧಿ ಸಂಗ್ರಹಕ್ಕೆ ರಾಣಿ ಎಲಿಜ಼ಬೆತ್-2 ಅವರ ಜನ್ಮದಿನವನ್ನು, 'ಧ್ವಜ ದಿನಾಚರಣೆ'ಯನ್ನಾಗಿ ಆಚರಿಸುತ್ತಾ ಧನ ಸಂಗ್ರಹಿಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಕುಲಕರ್ಣಿಯವರ ಮನಸ್ಸು ಸಹಜವಾಗಿಯೇ ಭಾರತೀಯ ಮಕ್ಕಳ ಸ್ಥಿತಿಗತಿಯ ಕಡೆಗೆ ವಾಲಿತು.

ಇಂತಹದೊಂದು ಯೋಜನೆ ಭಾರತದಲ್ಲೂ ನಡೆಯಬೇಕು; ಮಕ್ಕಳಿಗಾಗಿ ಧನ ಸಂಗ್ರಹಿಸಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಬೇಕು ಎನ್ನುವ ಬಗ್ಗೆ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪವಿಟ್ಟರು. ಇದಕ್ಕೆ ಭಾರತದ ಮೊದಲ ಪ್ರಧಾನಮಂತ್ರಿಯಗಿದ್ದ ಚಾಚಾ ನೆಹರೂ ಅವರ ಜನ್ಮದಿನದಷ್ಟು ಪ್ರಶಸ್ತವಾದ ದಿನ ಬೇರೊಂದಿಲ್ಲ ಎನ್ನುವ ಅಭಿಪ್ರಾಯವನ್ನೂ ಮುಂದಿಟ್ಟರು.

ಮಕ್ಕಳೊಂದಿಗೆ ಮಗುವಾಗುತ್ತಿದ್ದ ಮತ್ತು ಮಕ್ಕಳ ಬಗ್ಗೆ ಅಪಾರ ಒಲವಿದ್ದ ನೆಹರುರವರು ಅತ್ಯಂತ ಸಂತೋಷದಿಂದ ತಮ್ಮ ಜನ್ಮದಿನವನ್ನು 'ಮಕ್ಕಳ ದಿನಾಚರಣೆ'ಯೆಂದು ಆಚರಿಸಲು ಒಪ್ಪಿಕೊಂಡರು. ಈ ರೀತಿ 1951ರಲ್ಲಿ ನವೆಂಬರ್ 14ರಂದು ಭಾರತದಲ್ಲಿ 'ಮಕ್ಕಳ ದಿನಾಚರಣೆ' ಆರಂಭವಾಯಿತು.

ಸಾಧಾರಣವಾಗಿ ಹಾಡು, ಆಟಗಳನ್ನು ಕೂಡಿದ ಕೆಲವು ಘಂಟೆಗಳ ಬಳಿಕ ರಜೆ ಘೋಷಿಸಲಾಗುತ್ತದೆ. ಮಕ್ಕಳ ದಿನಾಚರಣೆಯಂದು ವಿವಿಧೆಡೆ ಕಲಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಚಿತ್ರಕಲೆ ಸ್ಪರ್ಧೆಗಳು ಪ್ರಮುಖವಾಗಿರುತ್ತವೆ.

More ಶಿಕ್ಷಣ News  

IGNOU January 2023 Re-registration : ಜನವರಿ 2023 ಅವಧಿ ಪ್ರವೇಶಾತಿಗೆ ಮರುನೊಂದಣಿ ಪ್ರಕ್ರಿಯೆ ಆರಂಭ

  • Don't Block
  • Block for 8 hours
  • Block for 12 hours
  • Block for 24 hours
  • Dont send alerts during 1 am 2 am 3 am 4 am 5 am 6 am 7 am 8 am 9 am 10 am 11 am 12 pm 1 pm 2 pm 3 pm 4 pm 5 pm 6 pm 7 pm 8 pm 9 pm 10 pm 11 pm 12 am to 1 am 2 am 3 am 4 am 5 am 6 am 7 am 8 am 9 am 10 am 11 am 12 pm 1 pm 2 pm 3 pm 4 pm 5 pm 6 pm 7 pm 8 pm 9 pm 10 pm 11 pm 12 am

facebookview

icon ham

ಕನ್ನಡದ ವಿವರಗಳು

Children's Day Speech in Kannada: ಮಕ್ಕಳೇ ಈ ಸಲದ ಮಕ್ಕಳ ದಿನಾಚರಣೆಗೆ ಸರಳ ಭಾಷಣ ಹುಡುಕುತ್ತಿದ್ದೀರಾ? ಇಲ್ಲಿದೆ ಕಂಠಪಾಠ ಮಾಡಿ ಒಪ್ಪಿಸಿ..

ಚಾಚಾ ಎಂದೇ ಖ್ಯಾತರಾದ ನೆಹರೂ ಅವರು 1889ರ ನವೆಂಬರ್‌ 14ರಂದು ಅಲಹಾಬಾದ್‌ನಲ್ಲಿ ಜನಿಸಿದರು. ಮಕ್ಕಳ ಮೇಲಿನ ಅತಿಯಾದ ಪ್ರೀತಿಯಿಂದ ಅವರ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತ ಬರಲಾಗುತ್ತಿದೆ..

ಮಕ್ಕಳೇ ಈ ಸಲದ ಮಕ್ಕಳ ದಿನಾಚರಣೆಗೆ ಸರಳ ಭಾಷಣ ಹುಡುಕುತ್ತಿದ್ದೀರಾ? ಇಲ್ಲಿದೆ ಕಂಠಪಾಠ ಮಾಡಿ ಒಪ್ಪಿಸಿ..

Children's Day Speech in Kannada: ಪ್ರತಿ ವರ್ಷ ನವೆಂಬರ್ 14ರಂದು, ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವನ್ನಾಗಿ ಆಚರಿಸಲಾಗುತ್ತದೆ. ಆ ದಿನವನ್ನು ಮಕ್ಕಳಿಗಾಗಿಗೇ ಸಮರ್ಪಿಸಲಾಗುತ್ತದೆ. ಅಂದಹಾಗೆ, ಚಾಚಾ ಎಂದೇ ಖ್ಯಾತರಾದ ನೆಹರೂ ಅವರು 1889ರ ನವೆಂಬರ್‌ 14ರಂದು ಅಲಹಾಬಾದ್‌ನಲ್ಲಿ ಜನಿಸಿದರು. ಮಕ್ಕಳ ಮೇಲಿನ ಅತಿಯಾದ ಪ್ರೀತಿಯಿಂದ ಅವರ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತ ಬರಲಾಗುತ್ತಿದೆ.

ಈ ದಿನದಂದು ಶಾಲೆಗಳಲ್ಲಿ ಮಕ್ಕಳಿಗಾಗಿಯೇ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಆಟಗಳು, ಚರ್ಚೆ, ವಿಚಾರ ಸಂಕಿರಣ, ಅಂತ್ಯಾಕ್ಷರಿ, ನೃತ್ಯ ಸಂಗೀತ, ಪ್ರಬಂಧ, ಭಾಷಣ, ಚಿತ್ರಕಲೆ ಸ್ಪರ್ಧೆಗಳಿವೆ. ವಿಜೇತ ಮಕ್ಕಳಿಗೆ ಬಹುಮಾನಗಳನ್ನು ನೀಡಲಾಗುತ್ತದೆ. ಹಾಗಾದರೆ, ಈ ಮಕ್ಕಳ ದಿನಾಚರಣೆ ದಿನದಂದು ನೀವು ಭಾಷಣಕ್ಕೆ ಸಿದ್ಧರಾಗುತ್ತಿದ್ದರೆ, ಇಲ್ಲಿದೆ ನೋಡಿ ಕನ್ನಡದಲ್ಲಿ ಸರಳ ಭಾಷಣ...

ಇಲ್ಲಿದೆ ನೋಡಿ ಸರಳ ಭಾಷಣ..

ಗೌರವಾನ್ವಿತ ಪ್ರಾಂಶುಪಾಲರು, ಶಿಕ್ಷಕರು ಮತ್ತು ನನ್ನ ಆತ್ಮೀಯ ಸ್ನೇಹಿತರೇ. ನಿಮ್ಮೆಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು....

ಇಂದು ನಾವೆಲ್ಲರೂ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ 131 ನೇ ಜನ್ಮದಿನವನ್ನು ಮತ್ತು ಮಕ್ಕಳ ದಿನಾಚರಣೆಯನ್ನು ಆಚರಿಸಲು ಇಲ್ಲಿ ಸೇರಿದ್ದೇವೆ. ಪಂಡಿತ್ ಜವಾಹರಲಾಲ್ ನೆಹರೂ ಅವರು ಮಕ್ಕಳ ಬಗ್ಗೆ ಅಪಾರವಾದ ಪ್ರೀತಿ ಮತ್ತು ವಾತ್ಸಲ್ಯವನ್ನು ಹೊಂದಿದ್ದರು. ಅವರು ಮಕ್ಕಳನ್ನು ರಾಷ್ಟ್ರದ ನಿಜವಾದ ಶಕ್ತಿ ಮತ್ತು ಸಮಾಜದ ಅಡಿಪಾಯ ಎಂದು ಪರಿಗಣಿಸಿದ್ದರು. ಇದೇ ಕಾರಣಕ್ಕೆ ಅವರ ಜನ್ಮದಿನವಾದ ನವೆಂಬರ್ 14 ರಂದು ದೇಶಾದ್ಯಂತ ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. ಮಕ್ಕಳು ನೆಹರೂ ಅವರನ್ನು ಪ್ರೀತಿಯಿಂದ ಚಾಚಾ ನೆಹರು ಎಂದು ಕರೆಯುತ್ತಿದ್ದರು.

ಸ್ನೇಹಿತರೇ, ಈ ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸುವಲ್ಲಿ ಚಾಚಾ ನೆಹರೂ ಅವರ ಕೊಡುಗೆ ಪ್ರಮುಖವಾಗಿದೆ. ನೆಹರು ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. 1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ, ಅವರಲ್ಲಿನ ನಾಯಕತ್ವದ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು. ದೇಶದ ಆಡಳಿತದ ಜವಾಬ್ದಾರಿಯನ್ನು ನೀಡಲಾಯಿತು. ಆಗಿನ ಕಷ್ಟದ ಸಂದರ್ಭದಲ್ಲಿ ದೇಶದ ಆಡಳಿತವನ್ನು ಯಶಸ್ವಿಯಾಗಿ ವಹಿಸಿಕೊಂಡರು. ಇದೀಗ ಇಂದು ಅವರನ್ನು ನೆನೆದು ಶ್ರದ್ಧಾಂಜಲಿ ಸಲ್ಲಿಸುವ ದಿನ.

ಇಂದಿನ ಮಕ್ಕಳು ನಾಳಿನ ಭಾರತವನ್ನು ಕಟ್ಟುತ್ತಾರೆ, ನಾವು ಮಕ್ಕಳನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೆಯೋ ಅಷ್ಟು ಉತ್ತಮ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದು ಚಾಚಾ ನೆಹರೂ ಹೇಳುತ್ತಿದ್ದರು. ಆದ್ದರಿಂದ, ಇಂದು ನಾವು ಮಕ್ಕಳ ಕಲ್ಯಾಣದ ಬಗ್ಗೆ ಮಾತನಾಡದಿದ್ದರೆ, ಅದು ಸಾರ್ಥಕ ದಿನವಾಗುವುದಿಲ್ಲ. ಅಂದಹಾಗೆ. ವಾಸ್ತವವಾಗಿ, ಮಕ್ಕಳ ದಿನವನ್ನು ಪ್ರಾರಂಭಿಸುವ ನಿಜವಾದ ಉದ್ದೇಶ ಮಕ್ಕಳ ಅಗತ್ಯಗಳನ್ನು ಪೂರೈಸುವುದು. ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಮತ್ತು ಮಕ್ಕಳ ಮೇಲಿನ ಶೋಷಣೆಯನ್ನು ತಡೆಗಟ್ಟುವುದು.

ಆದರೆ ಇಂದಿಗೂ ದೇಶದಲ್ಲಿ ಸಾವಿರಾರು ಮಕ್ಕಳು ಬಾಲಕಾರ್ಮಿಕ ಕೆಲಸದಲ್ಲಿ ತೊಡಗಿಸಿಕೊಂಡಿರುವುದು ವಿಪರ್ಯಾಸ. ಅವರಿಗೆ ಶಿಕ್ಷಣದ ಹಕ್ಕು ಸಿಗುತ್ತಿಲ್ಲ. ಬಾಲಕಾರ್ಮಿಕರ ಸಮಸ್ಯೆ ಪ್ರತಿ ರಾಜ್ಯದಲ್ಲೂ ಇದೆ. ಇಂದಿಗೂ ಮಕ್ಕಳು ಕಾರ್ಖಾನೆಗಳು, ಅಂಗಡಿಗಳು, ಹೋಟೆಲ್‌ಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ.

ಈ ಮಕ್ಕಳ ದಿನಾಚರಣೆಯಂದು ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಬಾಲಕಾರ್ಮಿಕ ಪದ್ಧತಿಯನ್ನು ನಮ್ಮ ಕೈಲಾದ ಮಟ್ಟಿಗೆ ನಿಲ್ಲಿಸುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕು. ಹಿಂದುಳಿದ ಮಕ್ಕಳಿಗೆ ಶಿಕ್ಷಣ ನೀಡಲು ಎಲ್ಲ ರೀತಿಯ ಪ್ರಯತ್ನಗಳು ನೆರವೇರಲಿ. ಈ ನಮ್ಮ ಪ್ರಯತ್ನಗಳೇ ಚಾಚಾ ನೆಹರೂ ಅವರ ಕನಸಿನ ರಾಷ್ಟ್ರ ನಿರ್ಮಾಣದ ಸಾಕಾರಗೊಳಿಸಲಿವೆ.

ಮತ್ತೊಮ್ಮೆ ನಿಮ್ಮೆಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು. ಎಲ್ಲರಿಗೂ ಧನ್ಯವಾದಗಳು.

Spardhavani

  • NOTIFICATION
  • CENTRAL GOV’T JOBS
  • STATE GOV’T JOBS
  • ADMIT CARDS
  • PRIVATE JOBS
  • CURRENT AFFAIRS
  • GENERAL KNOWLEDGE
  • Current Affairs Mock Test
  • GK Mock Test
  • Kannada Mock Test
  • History Mock Test
  • Indian Constitution Mock Test
  • Science Mock Test
  • Geography Mock Test
  • Computer Knowledge Mock Test
  • INDIAN CONSTITUTION
  • MENTAL ABILITY
  • ENGLISH GRAMMER
  • COMPUTER KNOWLDEGE
  • QUESTION PAPERS

Information , prabandha in kannada

ಮಕ್ಕಳ ದಿನಾಚರಣೆ ಭಾಷಣ ಕನ್ನಡ | makkala dinacharane speech in kannada.

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ | Children's Day Speech in Kannada Best No1 information

Children’s Day Speech in Kannada, ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ , ಮಕ್ಕಳ ದಿನಾಚರಣೆ ಭಾಷಣ , ಮಕ್ಕಳ ದಿನಾಚರಣೆ ಭಾಷಣ ಕನ್ನಡ, ಮಕ್ಕಳ ದಿನಾಚರಣೆ ಕವನಗಳು, makkala dinacharane, essay on children’s day in kannada , makkala dinacharane in kannada, children’s day information in kannada language

Children’s Day Speech in Kannada

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ, ಭಾಷಣವನ್ನು ಈ ಲೇಖನದಲ್ಲಿ ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಹಾಗು ಶಿಕ್ಶಕರು ಇದರ ಅಸದುಪಯೋಗವನ್ನು ಪಡೆದುಕೊಳ್ಳಬಹುದು.

children’s day information in kannada language

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ

ನನ್ನ ನೆಚ್ಚಿನ ಹಾಗೂ ಗೌರವಾನ್ವಿತ ಶಿಕ್ಷಕರು ಶಿಕ್ಷಕಿಯರು ಪ್ರೀತಿಯ ಸಹಪಾಠಿಗಳಿಗೆ ಎಲ್ಲರಿಗೂ ಶುಭೋದಯ. ಇಂದು ನಾವೆಲ್ಲರೂ ಇಲ್ಲಿ ಸೇರಿರುವ ಪ್ರಮುಖ ಕಾರಣ 133 ನೇಯ ಮಕ್ಕಳ ದಿನಾಚರಣೆ ಹಾಗೂ ಜವಾಹರ್ ಲಾಲ್ ನೆಹರು ಅವರ ಜನ್ಮದಿನದ ಆಚರಣೆಗಾಗಿ. ಇಂದು ನಾನು ಈ ಆಚರಣೆ ಕುರಿತು ನನಗೆ ತಿಳಿದಿರುವ ಒಂದೆರಡು ಮಾತುಗಳನ್ನು ಹೇಳಲು ಬಯಸುತ್ತೇನೆ.

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ | Children's Day Speech in Kannada Best No1 information

ಮಕ್ಕಳ ದಿನಾಚರಣೆಯ ಇತಿಹಾಸ

ಭಾರತದಲ್ಲಿ ಮಕ್ಕಳ ದಿನಾಚರಣೆಯನ್ನು ಪ್ರತಿವರ್ಷ ನವೆಂಬರ್ 14 ರಂದು ಆಚರಣೆ ಮಾಡಲಾಗುತ್ತದೆ. ಇದರ ಇತಿಹಾಸ ನೋಡುವುದಾದರೆ 1956ರ ಹಿಂದಿನ ದು ನವೆಂಬರ್ 14 ರಂದು ಮಕ್ಕಳ ದಿನ ಆಚರಣೆ ಮೂಲಕ ಅವರ ಹಕ್ಕುಗಳು ಹಾರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವುದು ಸಹ ಒಂದು ಉದ್ದೇಶ.

ಭಾರತದಲ್ಲಿ ಮೊದಲಿಗೆ ನವೆಂಬರ್ 20 ರಂದು ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿತ್ತು. ಕಾರಣ ವಿಶ್ವಸಂಸ್ಥೆಯು ಸಾರ್ವತ್ರಿಕ ಮಕ್ಕಳ ದಿನ ಎಂದು ಈ ದಿನವನ್ನು ಘೋಷಿಸಿತು. ಆದರೆ ಜವಾಹರ್ ಲಾಲ್ ನೆಹರು ಅವರ ಮರಣದ ನಂತರ ಅವರ ಜನ್ಮದಿನದ ಸವಿ ನೆನಪಿಗಾಗಿ ನವೆಂಬರ್ 14 ರಂದು ಭಾರತದಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ.

ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನ ಮಂತ್ರಿಯಾದ ಜವಾಹರ್ ಲಾಲ್ ನೆಹರು ಅವರು 1947 ರಿಂದ 1964 ರವರೆಗೆ ಅಂದರೆ ಅವರ ಮರಣದ ವರೆಗೂ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಮಕ್ಕಳು ಪ್ರೀತಿಯಿಂದ ಚಾಚಾ ನೆಹರು ಎಂದು ಕರೆಯುತ್ತಿದ್ದರು.

ದೇಶದ ಮಕ್ಕಳಿಗೆ ಅಗತ್ಯ ಶಿಕ್ಷಣವನ್ನು ಪೂರೈಸ ಬೇಕೆಂಬುದು ಅವರ ದ್ಯೇಯವಾಗಿತ್ತು. ಆದ್ದರಿಂದ ಅವರ ಸವಿ ನೆನಪಿಗಾಗಿ ಅವರ ಜನ್ಮ ದಿನದಂದೇ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

makkala dinacharane

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ | Children's Day Speech in Kannada Best No1 information

ಮಕ್ಕಳ ದಿನಾಚರಣೆಯ ಮಹತ್ವ

ಈ ದಿನದಂದು ಭಾರತದತದಾಧ್ಯ ಮಕ್ಕಳಿಗಾಗಿ ಮತ್ತು ಅನೇಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

ಜವಾಹರ್ ಲಾಲ್ ನೆಹರು ಬಗ್ಗೆ

ಮಕ್ಕಳ ನೆಚ್ಚಿನ ಚಾಚಾ ಜವಾಹರ್ ಲಾಲ್ ನೆಹರು ಅವರು Tomorrow is yours ಎಂದು ಮಕ್ಕಳಿಗೆ ಯಾವಾಗಲೂ ಹೇಳುತ್ತಿದ್ದರು. ಇದರ ಅರ್ಥ ನಾಳೆ ನಿಮ್ಮ ದು ಎಂದು ಭಾರತದ ತರುಣ ಪೀಳಿಗೆಯನ್ನು ಉದ್ದೇಶಿಸಿ ಅವರು ಹೀಗೆ ನುಡಿಯುತ್ತಿದ್ದರು.

ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದ್ದ ಪ್ರಮುಖ ನಾಯಕರಲ್ಲಿ ಇವರು ಒಬ್ಬರಾಗಿದ್ದರು. ದೇಶದ ಪ್ರಪ್ರಥಮ ಪ್ರಧಾನಿಯಾಗಿ ಇವರ ಜೀವನ ಆದರ್ಶವಾದದ್ದು. ಸ್ನೇಹಿತರೆ ಇದು ಮಕ್ಕಳ ದಿನಾಚರಣೆ ಇತಿಹಾಸ.

ನಾಡಿನ ಪ್ರಜೆಗಳ ಶಿಕ್ಷಣಕ್ಕೆ ಸರ್ಕಾರದ ಕೊಡುಗೆ

ಸರ್ಕಾರ ನಾಡಿನ ಪ್ರಜೆಗಳ ಶಿಕ್ಷಣಕ್ಕೆ ಸಾಕಷ್ಟು ಸೌಲಭ್ಯಗಳನ್ನು ನೀಡಿ ಉಚಿತ ಶಿಕ್ಷಣ ನೀಡುತ್ತಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಉತ್ತಮವಾಗಿ ಓದಿ ನಮ್ಮ ಏಳಿಗೆಗೆ ಶ್ರಮಿಸಿದ ನಮ್ಮ ತಂದೆ ತಾಯಿಯ ಮುಂದೆ ಚೆನ್ನಾಗಿ ನೋಡಿಕೊಳ್ಳುವುದರ ಜೊತೆಗೆ ದೇಶಕ್ಕೆ ಒಳ್ಳೆಯ ಹೆಸರು ಬರುವ ಹಾಗೆ ಏನಾದ್ರೂ ಸಾಧನೆ ಮಾಡೋಣ ಎಂದು ಈ ಸಮಯದಲ್ಲಿ ಪಣತೊಡೋಣ.

children’s day prabandha in kannada

children's day wishes in kannada

ಭಾಷಣದ ಕೊನೆಯಲ್ಲಿ

ನನಗೆ ಶಿಕ್ಷಣ ನೀಡಿದ ನಮ್ಮ ಕಲಿಕೆ ನಿರಂತರವಾಗಿ ನೋಡಿಕೊಂಡ ಗುರು ವೃಂದದವರಿಗೂ ಧನ್ಯವಾದಗಳು ಹೇಳುತ್ತ ನನಗೆ ಇಷ್ಟು ಸಮಯ ಮಾತನಾಡಲು ಅವಕಾಶ ನೀಡಿದ ನಿಮಗೆಲ್ಲರಿಗೂ ನಾನು ಋಣಿ ಎಂದು ನನ್ನ ಮಾತುಗಳನ್ನು ಮುಗಿಸುತ್ತೇನೆ. ಜೈ ಹಿಂದ್ ಜೈ ಭಾರತಾಂಬೆ.

ಮಕ್ಕಳ ದಿನಾಚರಣೆಯ ಶುಭಾಶಯಗಳು

ಮಕ್ಕಳ ದಿನಾಚರಣೆಯ ಶುಭಾಶಯಗಳು , childrens day quotes in kannada , children's day wishes in kannada

ಮಕ್ಕಳ ದಿನಾಚರಣೆ ಕವನಗಳು

ಮಕ್ಕಳ ದಿನಾಚರಣೆಯ ಶುಭಾಶಯಗಳು , childrens day quotes in kannada , children's day wishes in kannada

Childrens Day Quotes in Kannada

ಮಕ್ಕಳ ದಿನಾಚರಣೆಯ ಶುಭಾಶಯಗಳು , childrens day quotes in kannada , children's day wishes in kannada

Children’s Day Wishes in Kannada

ಮಕ್ಕಳ ದಿನಾಚರಣೆಯ ಶುಭಾಶಯಗಳು , childrens day quotes in kannada , children's day wishes in kannada

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಯಾವಾಗ

Tuesday, 24 January

ಮಕ್ಕಳ ದಿನಾಚರಣೆ ದಿನಾಂಕ

14 November

ಇತರೆ ವಿಷಯಗಳ ಭಾಷಣಗಳು

  • ಕನಕದಾಸರ ಜಯಂತಿ ಬಗ್ಗೆ ಭಾಷಣ
  • ಕರ್ನಾಟಕ ರಾಜ್ಯೋತ್ಸವ ಭಾಷಣ
  • ಶಿಕ್ಷಕರ ದಿನಾಚರಣೆ ಭಾಷಣ 2022
  • ಸ್ವಾತಂತ್ರ್ಯ ದಿನಾಚರಣೆಯ ಭಾಷಣ
  • ಗಣರಾಜ್ಯೋತ್ಸವ ಭಾಷಣ ಕನ್ನಡ

' src=

Leave a Reply Cancel reply

Your email address will not be published. Required fields are marked *

Save my name, email, and website in this browser for the next time I comment.

  • Privacy Policy
  • Terms and Conditions

Kannada Prabandha

ಮಕ್ಕಳ ದಿನಾಚರಣೆಯ ಬಗ್ಗೆ ಪ್ರಬಂಧ । children’s day essay in kannada.

Children's Day essay in Kannada

Children’s Day essay in Kannada :ಮಕ್ಕಳ ದಿನವನ್ನು ವಾರ್ಷಿಕವಾಗಿ ನವೆಂಬರ್ 14 ರಂದು ಆಚರಿಸಲಾಗುತ್ತದೆ, ಇದು ಮಕ್ಕಳ ಮುಗ್ಧತೆ, ಸೃಜನಶೀಲತೆ ಮತ್ತು ಮಿತಿಯಿಲ್ಲದ ಸಾಮರ್ಥ್ಯವನ್ನು ಗೌರವಿಸಲು ಮತ್ತು …

ದೀಪಾವಳಿ ಹಬ್ಬದ ಬಗ್ಗೆ ಪ್ರಬಂಧ । Essay on Deepavali festival in Kannada

Essay on Deepavali festival in Kannada

Essay on Deepavali festival in Kannada :ದೀಪಾವಳಿ ಯು ರೋಮಾಂಚಕ ಮತ್ತು ಆಧ್ಯಾತ್ಮಿಕವಾಗಿ ಮಹತ್ವದ ಹಬ್ಬವಾಗಿದ್ದು, ಪ್ರಪಂಚದಾದ್ಯಂತ ಲಕ್ಷಾಂತರ ಜನರು ಆಚರಿಸುತ್ತಾರೆ, ಭಾರತವು ಅದರ ಕೇಂದ್ರಬಿಂದುವಾಗಿದೆ. ಈ …

ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಹಾಗೂ ಅದರ ಕಾರ್ಯ ನಿರ್ವಹಣೆ ಬಗ್ಗೆ ಪ್ರಬಂಧ

ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಭೂಮಿಯ ಸುತ್ತ ಪರಿಭ್ರಮಿಸುವ ಬಹುರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯವಾಗಿದ್ದು, ವೈಜ್ಞಾನಿಕ ಸಂಶೋಧನೆ, ಅಂತರಾಷ್ಟ್ರೀಯ ಸಹಕಾರ ಮತ್ತು ತಾಂತ್ರಿಕ ಆವಿಷ್ಕಾರಗಳಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಈ ಗಮನಾರ್ಹ …

ಡಾ ಬಿ.ಆರ್ ಅಂಬೇಡ್ಕರ್ ಜೀವನದ ಬಗ್ಗೆ ಪ್ರಬಂಧ | Dr BR Ambedkar Essay in Kannada

Dr BR Ambedkar Essay in Kannada

Dr BR Ambedkar Essay in Kannada :ಬಾಬಾಸಾಹೇಬ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು ದೂರದೃಷ್ಟಿಯ ನಾಯಕ ಮತ್ತು ಬೌದ್ಧಿಕ ದೈತ್ಯರಾಗಿದ್ದರು, ಅವರ …

ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಪ್ರಬಂಧ | Sardar Vallabhbhai Patel Essay 600 words

Sardar Vallabhbhai Patel Essay

Sardar Vallabhbhai Patel Essay : “ಭಾರತದ ಉಕ್ಕಿನ ಮನುಷ್ಯ” ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟದಲ್ಲಿ ಅತ್ಯುನ್ನತ ವ್ಯಕ್ತಿಯಾಗಿದ್ದರು ಮತ್ತು …

ರಸ್ತೆ ಸುರಕ್ಷತೆಯ ಬಗ್ಗೆ ಪ್ರಬಂಧ | Road Safety Essay in Kannada

Road Safety Essay in Kannada

Road Safety Essay in Kannada :ಭಾರತದಲ್ಲಿ ರಸ್ತೆ ಸುರಕ್ಷತೆಯು ಒಂದು ನಿರ್ಣಾಯಕ ವಿಷಯವಾಗಿದೆ, ಅದರ ವ್ಯಾಪಕವಾದ ರಸ್ತೆ ಜಾಲ ಮತ್ತು ಬೀದಿಗಳಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯನ್ನು ನೀಡಲಾಗಿದೆ. …

ಶಿಕ್ಷಣದ ಮಹತ್ವದ ಕುರಿತು ಪ್ರಬಂಧ | Essay on Importance of Education

Essay on Importance of Education

Essay on Importance of Education :ಭಾರತದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ರಚನೆಯಲ್ಲಿ ಶಿಕ್ಷಣವು ಯಾವಾಗಲೂ ಪ್ರಮುಖ ಪಾತ್ರವನ್ನು ವಹಿಸಿದೆ. ಜ್ಞಾನ ಮತ್ತು ಕಲಿಕೆಯ ಶ್ರೀಮಂತ ಇತಿಹಾಸದೊಂದಿಗೆ, …

ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಬಗ್ಗೆ ಪ್ರಬಂಧ | Dr Sarvepalli Radhakrishnan Essay in Kannada

Dr Sarvepalli Radhakrishnan Essay in Kannada

Dr Sarvepalli Radhakrishnan Essay in Kannada :ಭಾರತದ ಅತ್ಯಂತ ಗೌರವಾನ್ವಿತ ವಿದ್ವಾಂಸರು ಮತ್ತು ದಾರ್ಶನಿಕರಲ್ಲಿ ಒಬ್ಬರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ತತ್ವಶಾಸ್ತ್ರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ …

Vidyamana

ಮಕ್ಕಳ ದಿನಾಚರಣೆ ಕುರಿತು ಪ್ರಬಂಧ | Essay on Children’s Day in Kannada

'  data-src=

ಮಕ್ಕಳ ದಿನಾಚರಣೆ ಕುರಿತು ಪ್ರಬಂಧ Essay on Children’s Day in Kannada Makkala Dinacharane Kuritu Prabandha Children’s Day Prabandha in Kannada Makkala Dinacharane kannada essay

ಮಕ್ಕಳ ದಿನಾಚರಣೆ ಕುರಿತು ಪ್ರಬಂ ಧ

ಮಕ್ಕಳ ದಿನಾಚರಣೆ ಕುರಿತು ಪ್ರಬಂಧ | Essay on Children's Day in Kannada

ಈ ಪ್ರಬಂಧದಲ್ಲಿ ನಾವು ಮಕ್ಕಳ ದಿನಾಚರಣೆಯ ಕುರಿತು ಚರ್ಚಿಸಿದ್ದು ಮಕ್ಕಳ ದಿನಾಚರಣೆ, ಅದರ ಪ್ರಾಮುಖ್ಯತೆ ಹಾಗೂ ನೆಹರೂರವರ ವಿಚಾರಧಾರಣೆಗಳ ಕುರಿತು ಸರಳವಾಗಿ ವಿವರಿಸಲಾಗಿದೆ.

ಮಕ್ಕಳ ದಿನವು ನಮ್ಮ ದೇಶದ ಭವಿಷ್ಯಕ್ಕಾಗಿ ಅಂದರೆ ಚಿಕ್ಕ ಮಕ್ಕಳಿಗಾಗಿ ಮೀಸಲಾಗಿದೆ. ಭಾರತದಲ್ಲಿ ಮಕ್ಕಳ ದಿನವನ್ನು ನವೆಂಬರ್ 14 ರಂದು ಆಚರಿಸಲಾಗುತ್ತದೆ, ಇದು ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವಾಗಿದೆ. ತನ್ನ ಮಕ್ಕಳ ಮೇಲೆ ಅವರಿಗಿರುವ ಅಪಾರ ಪ್ರೀತಿಯ ದೃಷ್ಟಿಯಿಂದ ಇದನ್ನು ಮಾಡಲಾಗಿದೆ. ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಶಿಕ್ಷಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮಕ್ಕಳ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿಯೇ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಬಾಲಕಾರ್ಮಿಕರ ಘಟನೆಗಳ ದೃಷ್ಟಿಯಿಂದ, ಅದರ ಪ್ರಾಮುಖ್ಯತೆಯು ಇನ್ನಷ್ಟು ಹೆಚ್ಚಾಗಿದೆ.

ವಿಷಯ ಮಂಡನೆ:

ಭಾರತದಲ್ಲಿ ಪ್ರತಿ ವರ್ಷ ನವೆಂಬರ್ 14 ರಂದು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಭಾರತದ 1 ನೇ ಪ್ರಧಾನ ಮಂತ್ರಿಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಈ ದಿನವನ್ನು ಆಚರಿಸಲಾಗುತ್ತದೆ. ಅವರು ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು ಮತ್ತು ಇಂದಿನ ಮಕ್ಕಳೇ ಈ ಭಾರತದ ಭವಿಷ್ಯ ಎಂದು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಜವಹರ ಲಾಲ್‌ ನೆಹರು ಅವರನ್ನು ‘ಚಾಚಾ ನೆಹರು’ ಎಂದು ಕರೆಯಲಾಗುತ್ತದೆ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು, ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲು ಪ್ರಾರಂಭಿಸಲಾಯಿತು .ಈ ದಿನದಲ್ಲಿ ಮಗುವಿಗೆ ಗೌರವವನ್ನು ನೀಡಲಾಗುತ್ತದೆ ಮತ್ತು ಅವರು ನಮ್ಮ ದೇಶಕ್ಕೆ ಹೇಗೆ ಮೌಲ್ಯಯುತರು ಎಂಬುದನ್ನು ಅರಿಯಬಹುದಾಗಿದೆ. 

ಮಕ್ಕಳನ್ನು ಮತ್ತು ಅವರ ಆನಂದವನ್ನು ಕೇಂದ್ರೀಕರಿಸಲು ಶಾಲೆಗಳಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಪ್ರಖ್ಯಾತ ವ್ಯಕ್ತಿ ಮತ್ತು ರಾಷ್ಟ್ರೀಯ ನಾಯಕರಾದ ನಂತರವೂ ಅವರು ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು ಮತ್ತು ಅವರೊಂದಿಗೆ ಸಾಕಷ್ಟು ಅಮೂಲ್ಯ ಸಮಯವನ್ನು ಕಳೆಯುತ್ತಾರೆ. ಇದನ್ನು ಗ್ರ್ಯಾಂಡ್ ಫಿಯೆಸ್ಟಾ ಎಂದು ಗುರುತಿಸಲು ಭಾರತದಾದ್ಯಂತ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಇದನ್ನು ಬಹಳ ಸಂತೋಷದಿಂದ ಆಚರಿಸಲಾಗುತ್ತದೆ. ಈ ದಿನ ಶಾಲೆಗಳು ತೆರೆದಿರುತ್ತವೆ ಆದ್ದರಿಂದ ಪ್ರತಿ ಮಗುವೂ ಶಾಲೆಗೆ ಹಾಜರಾಗಬಹುದು ಮತ್ತು ಹಲವಾರು ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ವಿದ್ಯಾರ್ಥಿಗಳ ಭಾಷಣ, ಹಾಡುಗಾರಿಕೆ, ನೃತ್ಯ, ಚಿತ್ರಕಲೆ, ರಸ ಪ್ರಶ್ನೆ, ಕಥೆ ಹೇಳುವುದು, ಕವಿತೆ ವಾಚನ, ಅಲಂಕಾರಿಕ ಉಡುಗೆ ಸ್ಪರ್ಧೆ, ಚರ್ಚೆಗಳು ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕಾರ್ಯಕ್ರಮಗಳನ್ನು ಶಿಕ್ಷಕರಿಂದ ಆಯೋಜಿಸಲಾಗಿದೆ.

ವಿಜೇತ ವಿದ್ಯಾರ್ಥಿಗಳು ಶಾಲಾ ಪ್ರಾಧಿಕಾರದಿಂದ ಬಹುಮಾನಗಳ ಮೂಲಕ ಪ್ರೇರೇಪಿಸಲ್ಪಡುತ್ತಾರೆ. ಕಾರ್ಯಕ್ರಮಗಳನ್ನು ಆಯೋಜಿಸುವುದು ಶಾಲೆಗಳ ಜವಾಬ್ದಾರಿ ಮಾತ್ರವಲ್ಲದೆ ಸಾಮಾಜಿಕ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಈ ದಿನವನ್ನು ಸಂಪೂರ್ಣವಾಗಿ ಆನಂದಿಸುತ್ತಾರೆ ಏಕೆಂದರೆ ಅವರು ಬಯಸಿದಂತೆ ಯಾವುದೇ ಔಪಚಾರಿಕ ಮತ್ತು ವರ್ಣರಂಜಿತ ಉಡುಪನ್ನು ಧರಿಸಬಹುದು. ಆಚರಣೆಯ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿತಿಂಡಿಗಳು ಮತ್ತು ಐಷಾರಾಮಿ ಭಕ್ಷ್ಯಗಳನ್ನು ಮಧ್ಯಾಹ್ನದ ಊಟವಾಗಿ ವಿತರಿಸಲಾಗುತ್ತದೆ. ಶಿಕ್ಷಕರು ತಮ್ಮ ಪ್ರೀತಿಯ ವಿದ್ಯಾರ್ಥಿಗಳಿಗಾಗಿ ನಾಟಕಗಳು ಮತ್ತು ನೃತ್ಯಗಳಂತಹ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಕಿರು ಪ್ರವಾಸಗಳನ್ನು ಸಹ ಆನಂದಿಸುತ್ತಾರೆ. ಈ ದಿನ, ಟಿವಿ ಮತ್ತು ರೇಡಿಯೊದಲ್ಲಿ ಮಾಧ್ಯಮಗಳಿಂದ ವಿಶೇಷವಾಗಿ ಮಕ್ಕಳ ದಿನಾಚರಣೆಯಂದು ಮಕ್ಕಳಿಗೆ ಅವರು ರಾಷ್ಟ್ರದ ಭವಿಷ್ಯದ ನಾಯಕರು ಎಂದು ಗೌರವಿಸಲು ವಿಶೇಷ ಕಾರ್ಯಕ್ರಮಗಳನ್ನು ನಡೆಸುತ್ತಾರೆ.

ಮಕ್ಕಳ ದಿನಾಚರಣೆಯ ಮಹತ್ವ

ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆ ಪ್ರಬಂಧ | Use of Technology in…

ಶಿಕ್ಷಕರ ಬಗ್ಗೆ ಪ್ರಬಂಧ | Essay on Teachers in Kannada

ಭಗತ್‌ ಸಿಂಗ್‌ ಬಗ್ಗೆ ಪ್ರಬಂಧ | Bhagat Singh Essay in Kannada

ಇಂದಿನ ಮಕ್ಕಳೇ ನಾಳಿನ ಭವಿಷ್ಯ ಎಂಬ ಸಂದೇಶದೊಂದಿಗೆ ಹೆಚ್ಚು ಹೆಚ್ಚು ಜನರಿಗೆ ಸೇವೆ ಸಲ್ಲಿಸುವುದು ಈ ಹಬ್ಬದ ಆಚರಣೆಯ ಮುಖ್ಯ ಉದ್ದೇಶವಾಗಿದೆ.ಅನೇಕ ಶಾಲೆಗಳು ಮತ್ತು ಸಂಸ್ಥೆಗಳಲ್ಲಿ ಮಕ್ಕಳ ಮೇಳಗಳು ಮತ್ತು ಸ್ಪರ್ಧೆಗಳನ್ನು ಸಹ ಆಯೋಜಿಸಲಾಗಿದೆ, ಇದರಿಂದ ಮಕ್ಕಳ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಮತ್ತಷ್ಟು ಪ್ರೋತ್ಸಾಹಿಸಬಹುದು. ಈ ದಿನದಂದು ವಿಶೇಷವಾಗಿ ಬಡ ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮತ್ತು ಬಾಲಕಾರ್ಮಿಕ ಮತ್ತು ಮಕ್ಕಳ ಶೋಷಣೆಯಂತಹ ಗಂಭೀರ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ.

ಈ ರೀತಿಯ ಚಟುವಟಿಕೆಯಿಂದ ಮಗುವನ್ನು ಬಾಲಕಾರ್ಮಿಕರಿಂದ ಮತ್ತು ಇತರ ರೀತಿಯ ಸಾಮಾಜಿಕ ಶಕ್ತಿಯಿಂದ ರಕ್ಷಿಸುವ ನಿಟ್ಟಿನಲ್ಲಿ ನಾವು ಸಾಮಾಜಿಕ ಜಾಗೃತಿಯನ್ನು ಹರಡಬಹುದು. ದಿನವನ್ನು ವಿಶೇಷವಾಗಿಸುವ ಮೂಲಕ ಮತ್ತು ಇದನ್ನು ಅತ್ಯಂತ ವೈಭವದಿಂದ ಆಚರಿಸುವ ಮೂಲಕ, ನಾವು ಈ ಸಂದೇಶಗಳನ್ನು ಹೆಚ್ಚು ಹೆಚ್ಚು ಜನರಿಗೆ ನೀಡಬಹುದು. ನಮ್ಮ ದೇಶವು ಬಾಲಕಾರ್ಮಿಕತೆಯಿಂದ ಮುಕ್ತವಾದಾಗ ಮಕ್ಕಳ ದಿನಾಚರಣೆ ಯಶಸ್ವಿಯಾಗುತ್ತದೆ ಮತ್ತು ಪ್ರತಿ ಮಗುವಿಗೆ ಶಿಕ್ಷಣದ ಹಕ್ಕು ದೊರೆಯುತ್ತದೆ.

ಪಂಡಿತ್‌ ಜವಹರ್‌ ಲಾಲ್‌ ನೆಹರು ಅವರು ಹೇಳಿದಂತೆ , ಇಂದಿನ ಮಕ್ಕಳು ನಾಳಿನ ಭಾರತವನ್ನು ಮಾಡುತ್ತಾರೆ. ನಾವು ಅವರನ್ನು ಬೆಳೆಸುವ ರೀತಿ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಮಕ್ಕಳ ದಿನಾಚರಣೆಯು ಚಾಚಾ ನೆಹರೂ ಅವರ ಪ್ರಸಿದ್ಧ ಚಿಂತನೆಗಳನ್ನು ನೆನಪಿಟ್ಟುಕೊಳ್ಳಲು ಮತ್ತು ಆಚರಿಸಲು ಒಂದು ಸುಂದರ ಸಂದರ್ಭವಾಗಿದೆ. ಮಕ್ಕಳ ದಿನವನ್ನು ಆಚರಿಸುವುದು ಮಕ್ಕಳು ಮತ್ತು ವಯಸ್ಕರಲ್ಲಿ ಮಕ್ಕಳೇ ದೇಶದ ನಿಜವಾದ ಭವಿಷ್ಯ ಎಂದು ಅರಿವು ಮೂಡಿಸಲು ಉತ್ತಮ ಮಾರ್ಗವಾಗಿದೆ. ಆದ್ದರಿಂದ ಪ್ರತಿ ಮಗುವಿಗೆ ಪರಿಪೂರ್ಣವಾದ ಬಾಲ್ಯವನ್ನು ಒದಗಿಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು.

ಇಂದು ನಾವು ನಮ್ಮ ಮಕ್ಕಳಿಗೆ ನೀಡುವ ಪ್ರೀತಿ ಮತ್ತು ಕಾಳಜಿ, ಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಕಡೆಗಣಿಸದಿದ್ದರೆ, ನಾಳೆ ನಮ್ಮ ದೇಶದ ಭವಿಷ್ಯವಾಗಿ ಅರಳುತ್ತದೆ. ಮಕ್ಕಳ ದಿನಾಚರಣೆ ಈ ಚಿಂತನೆಗೆ ಸಂದ ಗೌರವ.

ಭಾರತದಲ್ಲಿ ಯಾವ ದಿನದಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ?

ಭಾರತದಲ್ಲಿ ಮಕ್ಕಳ ದಿನವನ್ನು ನವೆಂಬರ್ 14 ರಂದು ಆಚರಿಸಲಾಗುತ್ತದೆ.

ಯಾರ ಜನ್ಮ ದಿನನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ?

ಭಾರತದಲ್ಲಿ ಮಕ್ಕಳ ದಿನವನ್ನು ನವೆಂಬರ್ 14 ರಂದು ಆಚರಿಸಲಾಗುತ್ತದೆ, ಇದು ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವಾಗಿದೆ.

ಮಕ್ಕಳ ದಿನಾಚರಣೆಯ ಮತ್ವವೇನು?

ಮಕ್ಕಳ ದಿನಾಚರಣೆಯ ಮೂಲಕ ಮಗುವನ್ನು ಬಾಲಕಾರ್ಮಿಕತೆ ಮತ್ತು ಇತರ ರೀತಿಯ ಸಾಮಾಜಿಕ ಶಕ್ತಿಯಿಂದ ರಕ್ಷಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಗೃತಿಯನ್ನು ಹರಡುವಲ್ಲಿ ಮಹತ್ವವೆನಿಸಿದೆ. 

ಪರಿಸರ ಸಂರಕ್ಷಣೆ ಪ್ರಬಂಧ ಕನ್ನಡದಲ್ಲಿ

ಪರಿಸರ ಮಾಲಿನ್ಯದ ಕುರಿತು ಪ್ರಬಂಧ

ಸಮೂಹ ಮಾಧ್ಯಮಗಳು ಪ್ರಬಂಧ

'  data-src=

ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು ಪ್ರಬಂಧ | Varadakshine Ondu Samajika Pidugu Essay in Kannada

ಕೆಂಪೇ ಗೌಡರ ಕುರಿತು ಮಾಹಿತಿ | Information on Kempe Gowda in Kannada

ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆ ಪ್ರಬಂಧ | Use of Technology in Education Essay in Kannada

ಕನಕದಾಸರ ಬಗ್ಗೆ ಪ್ರಬಂಧ | Kanaka Dasara Bagge Prabandha in Kannada

You must be logged in to post a comment.

essay children's day in kannada

  • Click on the Menu icon of the browser, it opens up a list of options.
  • Click on the “Options ”, it opens up the settings page,
  • Here click on the “Privacy & Security” options listed on the left hand side of the page.
  • Scroll down the page to the “Permission” section .
  • Here click on the “Settings” tab of the Notification option.
  • A pop up will open with all listed sites, select the option “ALLOW“, for the respective site under the status head to allow the notification.
  • Once the changes is done, click on the “Save Changes” option to save the changes.

essay children's day in kannada

ಮಕ್ಕಳ ದಿನಾಚರಣೆ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳು

ದೇಶದ ಮಕ್ಕಳು ಸಂಭ್ರಮದಿಂದ ಕುಣಿದು ಕುಪ್ಪಳಿಸುವ ಸುದಿನ ಅಂದರೆ ಮಕ್ಕಳ ದಿನಾಚರಣೆಯ ದಿನ. ಇಡೀ ದೇಶವೇ ಮಕ್ಕಳನ್ನು ಗೌರವದಿಂದ ಕಾಣುವ ದೇಶದ ಹಬ್ಬ ಮಕ್ಕಳ ದಿನಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್ 14 ದೇಶಾದ್ಯಂತ ಮಕ್ಕಳ ದಿನಾಚರಣೆಯ ಸಂಭ್ರಮ. ನಮ್ಮ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಹುಟ್ಟಿದ ದಿನ. ಅವರ ಸವಿನೆನಪಿಗಾಗಿ ಅವರು ಪ್ರೀತಿಸುವ ಮಕ್ಕಳಿಗೆ ಆ ದಿನವನ್ನು ಮೀಸಿಲಿಡಲಾಗಿದೆ.

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು

ಶಾಲೆ, ಕಾಲೇಜುಗಳಲ್ಲಿ ಈ ದಿನವನ್ನು ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಹಾಗಾಗಿ ಅವರ ಸರ್ವತೋಮುಖ ಅಭಿವೃದ್ಧಿ ನಮ್ಮೆಲ್ಲರ ಜವಾಬ್ದಾರಿ. ಹಾಗಾದ್ರೆ ಮಕ್ಕಳ ದಿನಾಚರಣೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಅಂಶಗಳು ಯಾವುದು? ಮಕ್ಕಳ ದಿನಾಚರಣೆಯ ಇತಿಹಾಸ ಏನು?

ಪ್ರೀತಿಯಿಂದ ನೆಹರೂರನ್ನು ‘ಚಾಚಾ’ ಎಂದ ಮಕ್ಕಳು

ಪ್ರೀತಿಯಿಂದ ನೆಹರೂರನ್ನು ‘ಚಾಚಾ’ ಎಂದ ಮಕ್ಕಳು

ನೆಹರೂ ಅವರಿಗೆ ಮಕ್ಕಳೆಂದರೆ ಬಹಳ ಪ್ರೀತಿ. ಮಕ್ಕಳ ಮೇಲಿನ ಅವರ ವಾತ್ಸಲ್ಯ ಎಷ್ಟಿತ್ತು ಎಂದರೆ ಹೆಚ್ಚಿನ ಸಮಯವನ್ನು ಮಕ್ಕಳೊಂದಿಗೆ ಕಳೆಯುವುದಕ್ಕೆ ನೆಹರೂ ಬಯಸುತ್ತಿದ್ದರಂತೆ. ಆದ್ದರಿಂದಲೇ ಮಕ್ಕಳೆಲ್ಲರಿಗೂ ನೆಹರೂ ಎಂದಿಗೂ ಪ್ರೀತಿಯ ಚಾಚಾ ಆಗಿ ಇರುತ್ತಿದ್ದರು. ಮಕ್ಕಳು ಸಹ ಪ್ರೀತಿಯಿಂದ ಚಾಚಾ ಎಂದು ಕರೆಯುತ್ತಿದ್ದರು. ಇಂದಿಗೂ ನೆಹರು ಮಕ್ಕಳ ನೆಚ್ಚಿನ ಚಾಚಾ ಅಗಿಯೇ ಹೆಚ್ಚು ಹೆಸರುವಾಸಿ.

ಮೊದಲ ಪ್ರಧಾನಿಯ ಹೇಳಿಕೆ

ಮೊದಲ ಪ್ರಧಾನಿಯ ಹೇಳಿಕೆ

ಮಕ್ಕಳನ್ನು ದೇಶದ ಮುಂದಿನ ಭವಿಷ್ಯ ಎಂದಿದ್ದರು ನೆಹರೂ. "ನಾಳಿನ ಭಾರತವನ್ನು ಇಂದಿನ ಮಕ್ಕಳು ರೂಪಿಸಲಿದ್ದಾರೆ. ನಾವು ಇಂದು ಯಾವ ರೀತಿ ಅವರನ್ನು ಯಾವ ರೀತಿ ಮುಂದೆ ತರುತ್ತೇವೆಯೋ ಅದೇ ರೀತಿ ನಾಳಿನ ಭಾರತದ ಭವಿಷ್ಯ ರೂಪುಗೊಳ್ಳುತ್ತದೆ" ಎಂದು ನೆಹರೂ ಆಗಾಗ ವಿವರಿಸುತ್ತಿದ್ದರು.

ವಿದ್ಯಾಸಂಸ್ಥೆ ತೆರೆದ ನೆಹರೂ

ವಿದ್ಯಾಸಂಸ್ಥೆ ತೆರೆದ ನೆಹರೂ

ಮಕ್ಕಳ ಶಿಕ್ಷಣಕ್ಕೆ ನೆಹರೂ ಯಾವಾಗಲೂ ಒತ್ತು ನೀಡುತ್ತಿದ್ದರು. ದೇಶದಲ್ಲಿ ಕಾಲೇಜುಗಳ ಸ್ಥಾಪನೆಗೆ ನೆಹರೂ ಬಹಳ ಕೊಡುಗೆ ನೀಡಿದ್ದಾರೆ. ಇಂದಿಗೂ ನೆಹರೂ ವಿಶ್ವವಿದ್ಯಾಲಯವು ದೇಶದ ಅತ್ಯುತ್ತಮ ಶಾಲೆ ಎಂದೇ ಪರಿಗಣಿಸಲ್ಪಡುತ್ತದೆ.

ಮಕ್ಕಳಿಗೆ ಮೀಸಲಾದ ನೆಹರೂ ಹುಟ್ಟಿದ ದಿನ

ಮಕ್ಕಳಿಗೆ ಮೀಸಲಾದ ನೆಹರೂ ಹುಟ್ಟಿದ ದಿನ

1964ರಲ್ಲಿ ನೆಹರೂ ಅವರು ಕೊನೆಯುಸಿರೆಳೆದ ನಂತರ ಅವರು ಹುಟ್ಟಿದ ದಿನವನ್ನು ಅವರು ಪ್ರೀತಿಸುತ್ತಿದ್ದ ವ್ಯಕ್ತಿಗಳಿಗೆ ಮೀಸಲಿಡಬೇಕು ಎಂದು ನಿರ್ಧರಿಸಲಾಗುತ್ತದೆ. ಹಾಗಾಗಿ ಅವರು ಹುಟ್ಟಿದ ದಿನ ನವೆಂಬರ್ 14ನ್ನು ಮಕ್ಕಳಿಗಾಗಿ ಮೀಸಲಿಟ್ಟು ಪ್ರತಿವರ್ಷ ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಶಾಲಾ-ಕಾಲೇಜುಗಳಲ್ಲಿ ಚಟುವಟಿಕೆಗಳು

ಶಾಲಾ-ಕಾಲೇಜುಗಳಲ್ಲಿ ಚಟುವಟಿಕೆಗಳು

ಪ್ರತಿ ವರ್ಷ ಶಾಲೆ ಮತ್ತು ಕಾಲೇಜುಗಳಲ್ಲಿ ಈ ದಿನದಂದು ಮಕ್ಕಳಿಗಾಗಿ ಸಾಕಷ್ಟು ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಆಟಗಳು, ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾದಿಗಳನ್ನು ಮಕ್ಕಳಿಗಾಗಿ ಶಾಲಾಕಾಲೇಜುಗಳಲ್ಲಿ ಮಾಡುವುದು ಸರ್ವೇಸಾಮಾನ್ಯ. ಮಕ್ಕಳಿಗೋಸ್ಕರ ಕೆಲವು ಶಾಲಾ ಕಾಲೇಜುಗಳಲ್ಲಿ ಉಡುಗೊರೆಯನ್ನು ಕೂಡ ನೀಡಲಾಗುತ್ತದೆ. ಇನ್ನು ಕೆಲವು ಶಾಲೆಗಳಲ್ಲಿ ಸಿಹಿ ಹಂಚಿ, ಪುಸ್ತಕ ವಿತರಣೆ ಮಾಡುವುದು ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.

ನವೆಂಬರ್ 20 ಸಾರ್ವತ್ರಿಕ ಮಕ್ಕಳ ದಿನ

ನವೆಂಬರ್ 20 ಸಾರ್ವತ್ರಿಕ ಮಕ್ಕಳ ದಿನ

ನವೆಂಬರ್ 20 ರಂದು ವಿಶ್ವಸಂಸ್ಥೆ ಘೋಷಣೆಯಂತೆ ಸಾರ್ವತ್ರಿಕ ಮಕ್ಕಳ ದಿನವೆಂದು ಆಚರಿಸಲಾಗುತ್ತದೆ. ಇದು ಜಾಗತಿಕ ಮಟ್ಟದಲ್ಲಿ ಆಚರಿಸುವ ದಿನವಾದರೆ ನವೆಂಬರ್ 14 ನಮ್ಮ ದೇಶದ ಪಾಲಿನ ಮಕ್ಕಳಿಗೆ ಹಬ್ಬದ ದಿನ.

ಹಿರಿಯರ ಸಂಕಲ್ಪ ಹೀಗಿರಲಿ

ಹಿರಿಯರ ಸಂಕಲ್ಪ ಹೀಗಿರಲಿ

ಈ ದಿನ ಪೋಷಕರಾಗಿ ಮಾಡಬೇಕಿರುವ ಪ್ರಮುಖ ಜವಾಬ್ದಾರಿಯೆಂದರೆ ಮಕ್ಕಳ ಬೆಳವಣಿಗೆಗೆ ನಿಮ್ಮ ಕೊಡುಗೆ ಹೇಗಿರಬೇಕು ಎಂಬ ಬಗ್ಗೆ ಚಿಂತನೆ ನಡೆಸುವುದು. ದೇಶದ ಪ್ರತಿ ಮಗುವಿಗೂ ಕೂಡ ಶಿಕ್ಷಣ ದೊರಕುವಂತಾಗಬೇಕು. ಲಾಲನೆ-ಪಾಲನೆಯಲ್ಲಿ ಯಾವುದೇ ಕೊರತೆಯಾಗಬಾರದು. ಮಕ್ಕಳಿಗೆ ಉತ್ತಮ ಅರ್ಹತೆ ಬರುವ ನಿಟ್ಟಿನಲ್ಲಿ ಹಿರಿಯರು ಶ್ರಮವಹಿಸಬೇಕು.

ರಾಷ್ಟ್ರ ನಿರ್ಮಾಣದ ಇಟ್ಟಿಗೆಗಳು

ರಾಷ್ಟ್ರ ನಿರ್ಮಾಣದ ಇಟ್ಟಿಗೆಗಳು

ರಾಷ್ಟ್ರವನ್ನು ಒಂದು ಕಟ್ಟಲಾಗುತ್ತಿರುವ ಮನೆಯೆಂದು ಪರಿಗಣಿಸುವುದಾದರೆ ಮಕ್ಕಳು ಆ ಮನೆ ನಿರ್ಮಾಣದ ಇಟ್ಟಿಗೆಗಳಂತೆ!. ನಾವೆಷ್ಟು ಉತ್ತಮವಾದ ಇಟ್ಟಿಗೆಯನ್ನು ಮನೆಯ ನಿರ್ಮಾಣಕ್ಕಾಗಿ ಸಜ್ಜುಗೊಳಿಸುತ್ತೇವೆಯೋ ಅಷ್ಟು ಸುಂದರವಾದ ಮನೆ ನಿರ್ಮಾಣವಾಗುತ್ತದೆ. ದೇಶದ ಸಂಸ್ಕೃತಿ, ಕಲೆ, ಸಾಹಿತ್ಯ, ಸಂಪ್ರದಾಯ ಎಲ್ಲವೂ ಉಳಿದು ಬೆಳೆದು ಸಾಗಬೇಕು ಎಂದಾದರೆ ಪ್ರತಿಯೊಬ್ಬ ಹಿರಿಯರೊಳಗಿರುವ ಮಗುವೂ ಜೀವಂತವಾಗಿರಬೇಕು ಮತ್ತು ಪ್ರತಿ ಮಗುವಿಗೂ ಅತ್ಯುತ್ತಮ ಪೋಷಣೆಯ ಅಡಿಪಾಯ ದೊರೆಯಬೇಕು.

More CHILDRENS DAY News

ಮಕ್ಕಳ ದಿನಾಚರಣೆ: ಈಗೀನ ಪೋಷಕರು ಮಾಡುತ್ತಿರುವ 3 ತಪ್ಪುಗಳಿವು, ಹೀಗೆ ಮಾಡಲೇಬಾರದು ಅಂತಾರೆ ಮನಶಾಸ್ತ್ರಜ್ಞರು

Children's Day Importance And Must Know Facts

 ದಿನ ಭವಿಷ್ಯ, ಆಗಸ್ಟ್‌ 18: 12 ರಾಶಿಗಳಿಗೆ ಈ ದಿನ ಹೇಗಿರಲಿದೆ?

ದಿನ ಭವಿಷ್ಯ, ಆಗಸ್ಟ್‌ 18: 12 ರಾಶಿಗಳಿಗೆ ಈ ದಿನ ಹೇಗಿರಲಿದೆ?

ರಾಮನ ನೋಡುವವರೆಗೂ ಚಪ್ಪಲಿ ಧರಿಸಲ್ಲ ಎಂದು ಪ್ರತಿಜ್ಞೆ..! 11 ವರ್ಷದ ಬಳಿಕ ವ್ರತ ಅಂತ್ಯ

ರಾಮನ ನೋಡುವವರೆಗೂ ಚಪ್ಪಲಿ ಧರಿಸಲ್ಲ ಎಂದು ಪ್ರತಿಜ್ಞೆ..! 11 ವರ್ಷದ ಬಳಿಕ ವ್ರತ ಅಂತ್ಯ

ದೇಶದಾದ್ಯಂತ  ವೈದ್ಯರ  ಮುಷ್ಕರ:   ಸ್ವಾತಂತ್ರ್ಯ ಭಾರತದಲ್ಲಿ  ಹೆಣ್ಮಕ್ಕಳಿಗೆ ಇಲ್ಲವೇ ರಕ್ಷಣೆ?

ದೇಶದಾದ್ಯಂತ ವೈದ್ಯರ ಮುಷ್ಕರ: ಸ್ವಾತಂತ್ರ್ಯ ಭಾರತದಲ್ಲಿ ಹೆಣ್ಮಕ್ಕಳಿಗೆ ಇಲ್ಲವೇ ರಕ್ಷಣೆ?

  • Don't Block
  • Block for 8 hours
  • Block for 12 hours
  • Block for 24 hours
  • Dont send alerts during 1 am 2 am 3 am 4 am 5 am 6 am 7 am 8 am 9 am 10 am 11 am 12 pm 1 pm 2 pm 3 pm 4 pm 5 pm 6 pm 7 pm 8 pm 9 pm 10 pm 11 pm 12 am to 1 am 2 am 3 am 4 am 5 am 6 am 7 am 8 am 9 am 10 am 11 am 12 pm 1 pm 2 pm 3 pm 4 pm 5 pm 6 pm 7 pm 8 pm 9 pm 10 pm 11 pm 12 am

facebookview

IMAGES

  1. ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ

    essay children's day in kannada

  2. ಮಕ್ಕಳ ದಿನಾಚರಣೆ

    essay children's day in kannada

  3. Children's day speech

    essay children's day in kannada

  4. ಕನ್ನಡದಲ್ಲಿ ಮಕ್ಕಳ ದಿನಾಚರಣೆ ಪ್ರಬಂಧ Children's Day Essay in Kannada

    essay children's day in kannada

  5. ಮಕ್ಕಳ ದಿನಾಚರಣೆ ಕುರಿತು ಪ್ರಬಂಧ

    essay children's day in kannada

  6. ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ

    essay children's day in kannada

COMMENTS

  1. ಮಕ್ಕಳ ದಿನಾಚರಣೆಯ ಬಗ್ಗೆ ಪ್ರಬಂಧ । Children's Day essay in Kannada

    Categories Information Tags 500 ಪದಗಳಲ್ಲಿ ಪ್ರಬಂಧ, Children's Day essay in Kannada, Essay, Essay in kannada, ಪ್ರಬಂಧ, ಮಕ್ಕಳ ದಿನಾಚರಣೆ, ಮಕ್ಕಳ ದಿನಾಚರಣೆಯ ಬಗ್ಗೆ ಪ್ರಬಂಧ

  2. ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ

    ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ, Children's Day Essay in Kannada, Makkala Dinacharane Bagge Prabandha in kannada

  3. ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ, "Kannada Essay on Children's Day / Pandit

    Children's Day Essay in Kannada Language: In this article, we are providing ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ for students and teachers.ಪಂಡಿತ್ ಜವಾಹರಲಾಲ್ ನೆಹರು ಬಗ್ಗೆ ಪ್ರಬಂಧ Students can use this Children's Day Kannada Prabandha / Pandit Jawaharlal Nehru Essay in Kannada Language to complete ...

  4. Children's Day Essay : ಮಕ್ಕಳ ದಿನಾಚರಣೆಗೆ ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ

    Childrens day essay writing tips in kannada. ಮಕ್ಕಳ ದಿನಾಚರಣೆ ಕುರಿತು ಪ್ರಬಂಧ ಬರೆಯವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ. ಹೋಮ್ ;

  5. ಕನ್ನಡದಲ್ಲಿ ಮಕ್ಕಳ ದಿನಾಚರಣೆ ಪ್ರಬಂಧ Children's Day Essay in Kannada

    Children's Day Essay in Kannada - Sample 3. Children's Day, celebrated on November 14th, is a joyous occasion dedicated to honoring and cherishing the spirit of childhood. This special day holds significance as it marks the birthday of Jawaharlal Nehru, the first Prime Minister of India, who was not only a statesman but also deeply passionate ...

  6. Children's Day 2023: ನವೆಂಬರ್ 14 ರಂದು ಮಕ್ಕಳ ದಿನಾಚರಣೆ.,ಇತಿಹಾಸ, ಮಹತ್ವ

    Childrens Day History Importance And Speech Tips In Kannada Children's Day 2023: ನವೆಂಬರ್ 14 ರಂದು ಮಕ್ಕಳ ದಿನಾಚರಣೆ.,ಇತಿಹಾಸ, ಮಹತ್ವ, ಭಾಷಣಕ್ಕೆ ಟಿಪ್ಸ್‌ ಇಲ್ಲಿದೆ..

  7. ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ

    ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ 2024, Childrens Day Essay in Kannada International Children's Day Essay, Makkala Dinacharane Prabandha in Kannada

  8. ಮಕ್ಕಳ ದಿನಾಚರಣೆ ಕುರಿತು ಪ್ರಬಂಧ Essay on Children's Day in Kannada

    Essay on Children's Day in Kannada ಮಕ್ಕಳ ದಿನಾಚರಣೆ ಕುರಿತು ಪ್ರಬಂಧ ಕನ್ನಡದಲ್ಲಿ 200, 300 ಪದಗಳು.

  9. ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ

    ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ Essay On Children's Day makkala dinacharane bagge mahiti in kannada. ... Essay On Children's Day in Kannada. Posted on March 12, 2023 March 12, 2023 by vidyasiri24. Join Telegram Group Join Now

  10. ಮಕ್ಕಳ ದಿನಾಚರಣೆ ಮಹತ್ವ ಪ್ರಬಂಧ

    ಮಕ್ಕಳ ದಿನಾಚರಣೆ ಮಹತ್ವ ಪ್ರಬಂಧ, Importance of Childrenʼs Day Essay in Kannada, Essay on Importance of Children's Day in Kannada, Makkala Dhinacharaneya Mahatva Prabandha in Kannada

  11. ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ

    ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ Childrens Day Essay In Kannada childrens day prabandha makkala dinacharane prabandha in Kannada. Wednesday, August 14, 2024. Education. Prabandha. information. Jeevana Charithre. Speech. Kannada Lyrics. Bakthi. Kannada News. information. Festival. Entertainment ...

  12. Children's Day 2022 : ಇತಿಹಾಸ ಮತ್ತು ಆಚರಣೆ

    In India, Children's Day or Bal Diwas is celebrated on November 14, which is the birthday of Pandit Jawaharlal Nehru, the first prime minister of the country, who was fondly called Chacha Nehru (Uncle Nehru.)

  13. ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ

    Welcome to my channel "Readers Nest"...In this video you will learn about Essay on Children's Day Essay in Kannada . I hope this video will helpful for you.D...

  14. Children's Day Speech in Kannada: ಮಕ್ಕಳೇ ಈ ಸಲದ ಮಕ್ಕಳ ದಿನಾಚರಣೆಗೆ ಸರಳ

    ಕನ್ನಡ ಸುದ್ದಿ / ಕರ್ನಾಟಕ / Children's Day Speech In Kannada: ಮಕ್ಕಳೇ ಈ ಸಲದ ಮಕ್ಕಳ ...

  15. ಮಕ್ಕಳ ದಿನಾಚರಣೆ

    #childrensday #childrensdayessay #childrensdaykannadathis video explains about children's Day essay in Kannada, children's Day essay, children's Day speech, ...

  16. ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ

    Children's Day Speech in Kannada, ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ , ಮಕ್ಕಳ ದಿನಾಚರಣೆ ಭಾಷಣ , ಮಕ್ಕಳ ದಿನಾಚರಣೆ ಭಾಷಣ ಕನ್ನಡ, ಮಕ್ಕಳ ದಿನಾಚರಣೆ ಕವನಗಳು, makkala dinacharane, essay on children's ...

  17. ಮಕ್ಕಳ ದಿನಾಚರಣೆ ಮತ್ತು ಚಾಚಾ ನೆಹರೂ ಪ್ರಬಂಧ

    #CHILDREN'SDAY #NMCHANNAChildren's Day essay in Kannada, nehru in Kannada essay in Kannada, children's Day and nehru speech, ಮಕ್ಕಳ ದಿನಾಚರಣೆಯ ಭಾಷಣ, makkala di...

  18. Kannada Prabandha

    Essay in Kannada Language. Children's Day essay in Kannada :ಮಕ್ಕಳ ದಿನವನ್ನು ವಾರ್ಷಿಕವಾಗಿ ನವೆಂಬರ್ 14 ...

  19. ಮಕ್ಕಳ ದಿನಾಚರಣೆ ಕುರಿತು ಪ್ರಬಂಧ

    ಮಕ್ಕಳ ದಿನಾಚರಣೆ ಕುರಿತು ಪ್ರಬಂಧ Essay on Children's Day in Kannada Makkala Dinacharane Kuritu Prabandha Children's Day Prabandha in Kannada Makkala Dinacharane kannada essay

  20. ಮಕ್ಕಳ ದಿನಾಚರಣೆ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳು

    Children's Day Importance And Must Know Facts. All the kids, chin up, smile and celebrate the day dedicated specially to you! November 14 is celebrated as Children's Day in our country and the occasion also commemorates the birth anniversary of Jawaharlal Nehru, the first Prime Minister of India. As the schools and colleges gear up to ...

  21. makkala dinacharane prabandha| ಮಕ್ಕಳ ದಿನಾಚರಣೆ ಪ್ರಬಂಧ| children's day

    makkala dinacharane prabandha| ಮಕ್ಕಳ ದಿನಾಚರಣೆ ಪ್ರಬಂಧ| children's day essay in kannadachildren's day essay in kannada, ಮಕ್ಕಳ ದಿನಾಚರಣೆ ...

  22. Children's Day (India)

    Children's Day is celebrated in India to raise awareness about the rights, education, and welfare of children. It is celebrated on 14 November every year on the birthday of the first prime minister of India Jawaharlal Nehru, who was known to have been fond of children.On this day, many educational and motivational programs for children are held all over India. [1]

  23. Kolkata doctor's rape and murder in hospital alarm India

    Early on Friday morning, a 31-year-old female trainee doctor retired to sleep in a seminar hall after a gruelling day at one of India's oldest hospitals. It was the last time she was seen alive.

  24. WHO declares mpox global health emergency

    There are two main types of mpox - Clade 1 and Clade 2. A previous mpox public health emergency, declared in 2022, was caused by the relatively mild Clade 2.

  25. Children's day speech

    Childrensday #speech #SHIVAಮಕ್ಕಳ ದಿನಾಚರಣೆ ಕನ್ನಡದಲ್ಲಿ ಭಾಷಣ, ಜವಹರಲಾಲ್ ನೆಹರು, Jawaharlal Nehru Kannada Speech, 2020 ...